Webdunia - Bharat's app for daily news and videos

Install App

3 ತಿಂಗಳು ವಿವಿಧ ರೈಲು ಸಂಚಾರ ರದ್ದು

Webdunia
ಶನಿವಾರ, 2 ಡಿಸೆಂಬರ್ 2023 (14:41 IST)
ಪ್ರಶಾಂತಿ ನೀಲಯಂ - ಬಸಂಪಲ್ಲಿ  ಸುರಂಗದಲ್ಲಿ ಕಾಮಗಾರಿ ಹಿನ್ನೆಲೆ ವಿವಿಧ ರೈಲು ಸಂಚಾರ ರದ್ದಾಗಲಿದೆ.ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸತ್ಯ ಸಾಯಿ ಪ್ರಶಾಂತಿ ಹಾಗೂ ಬಸಂಪಲ್ಲಿ  ನೀಲಯಂ ನಿಲ್ದಾಣ ನಡುವಿನ ಕಾಮಗಾರಿ ಹಿನ್ನೆಲೆ ಸುರಂಗ ದಲ್ಲಿ ಸುರಕ್ಷತಾ ಕಾರ್ಯ ಕೈಗೊಳಲಾಗುತ್ತಿದೆ.ಆ ಮಾರ್ಗದಲ್ಲಿ ಸಂಚಾರಿಸುವ 18 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಡಿಸೆಂಬರ್. ಜನೆವರಿ ಹಾಗೂ ಫೆಬ್ರವರಿ ತಿಂಗಳುಗಳಕಾಲ ವಿವಿಧ ದಿನಾಂಕ ದಂದು ರದ್ದುಗೊಳಿಸಲಾಗಿದೆ.ಅದರ ಜೊತೆಗೆ 6 ರೈಲಿಗಳನ್ನು ಭಗಷಹಾ ಸಂಚಾರ ರದ್ದು ಮಾಡಲಾಗಿದೆ.ಜೊತೆಗೆ 30 ರೈಲು ಮಾರ್ಗವನ್ನು  ನೈರುತ್ಯ ರೈಲ್ವೆ ವಿಭಾಗ ಬದಲಿಯಿಸಿದೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments