Webdunia - Bharat's app for daily news and videos

Install App

ಸAದೇಶ ಬಂದಿಲ್ಲ ಎಂದ ಬಿಎಸ್‍ವೈ ಪದತ್ಯಾಗ: ಹತ್ತು ದಿನದ ಸಸ್ಪೆನ್ಸ್!

Webdunia
ಮಂಗಳವಾರ, 27 ಜುಲೈ 2021 (13:48 IST)
ಬೆಂಗಳೂರು(ಜು.27): ಜುಲೈ16 ರಿಂದ ಜುಲೈ 26, ಹತ್ತು ದಿನಗಳಲ್ಲಿ ಗೇಮ್ ಕಂಪ್ಲೀಟ್ ಚೇಂಜ್. ಮೋದಿ ಮೀಟಿಂಗ್ ಫುಲ್ ಕಾನ್ಪಿಡೆನ್ಸ್. ಮೂರು ದಿನಗಳ ಸಸ್ಪೆನ್ಸ್ ಅಷ್ಟಕ್ಕೂ ಬಿಎಸ್‍ವೈ ಪದತ್ಯಾಗಕ್ಕೂ ಮುನ್ನ ನಡೆದಿದ್ದೇನು?

ರಾಜ್ಯ ರಾಜಕಾರಣದ ಬದಲಾವಣೆಗಳು ಭಾರೀ ಕುತೂಹಲಕ್ಕೆ ಕಾರಣವಾಗಿದ್ದವು. ನಿರೀಕ್ಷೆಯಂತೆ ಬಿಎಸ್‍ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೌದು ಸೋಮವಾರದವರೆಗೂ ನನಗೆ ಯಾವುದೇ ಸಚಿದೇಶ ಬಂದಿಲ್ಲ ಎನ್ನುತ್ತಿದ್ದ ಬಿಎಸ್‍ವೈ ನೋಡು ನೋಡುತ್ತಿದ್ದಂತೆಯೇ ರಾಜೀನಾಮೆ ನೀಡಿದ್ದಾರೆ. ಹಾಗಾದ್ರೆ ಈ ರಾಜೀನಾಮೆ ಪ್ರಕ್ರಿಯೆಗೂ ಮುನ್ನ ನಡೆದ ಬದಲಾವಣೆಗಳ  ಅಂಶಗಳು ಇಲ್ಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

ಭಾರತದ ಮೇಲೆ ಅಮೆರಿಕಾ ಸುಂಕ ಹಾಕುತ್ತಿರುವುದಕ್ಕೆ ಅಸಲಿ ಕಾರಣ ಇಲ್ಲಿದೆ

ಧರ್ಮಸ್ಥಳದಲ್ಲಿ ಇಂದು ಎಸ್ಐಟಿ ಕಾರ್ಯಾಚರಣೆ ಹೇಗಿರಲಿದೆ

ಸರ್ಕಾರದ ವಿರುದ್ಧ ಕೆಎಸ್ಆರ್ ಟಿಸಿ, ಬಿಎಂಟಿಸಿ ಸಮರ: ಈ ದಿನದಿಂದ ರಸ್ತೆಗಿಳಿಯಲ್ಲ ಬಸ್

ಮುಂದಿನ ಸುದ್ದಿ
Show comments