Webdunia - Bharat's app for daily news and videos

Install App

ಕಾಂಗ್ರೆಸ್ ನವರಿಗೆ ಬಿಜೆಪಿ ಕಾರ್ಯಕರ್ತರು ಉತ್ತರ ಕೊಡ್ತಾರೆ

Webdunia
ಭಾನುವಾರ, 12 ನವೆಂಬರ್ 2023 (20:33 IST)
ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆ .ವಿಜಯೇಂದ್ರ ಅವರಿಗೆ ಕಿರಿಯರು ಹಿರಿಯರು ವ್ಯತ್ಯಾಸ ಇಲ್ಲ.ಎಲ್ಲರನ್ನ ಗೌರವಿಸಿ ಜೊತೆಯಲ್ಲಿ ತೆಗೆದುಕೊಂಡ ಹೋಗುವ ದೊಡ್ಡ ಗುಣ ಇದೆ.ತಳಹಂತದಿಂದ ಪಕ್ಷದಲ್ಲಿ  ತೊಡಗಿಸಿಕೊಂಡು ಬೆಳೆದಿದ್ದಾರೆ.ಸಂಘಟನೆಯಲ್ಲಿ ಅನುಭವವಿದೆ.ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.ಚುನಾವಣೆ ತಂತ್ರಗಾರಿಕೆಯನ್ನು ಹೇಗೆ ಗೆಲ್ಲಬೇಕು, ಫಲಿತಾಂಶದ ಹೇಗೆ ಕೊಡಬೇಕೆಂಬ ಬುದ್ದಿವಂತಿಕೆ ಇದೆ.ಇದರಿಂದ ಪಕ್ಷಕ್ಕೆ ಒಳ್ಳೆದಾಗುತ್ತೆ.ಎಲ್ಲರನ್ನ ಮುಂದೆ ತೆಗೆದುಕೊಂಡು ಸವಾಲು ಅವರಿಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
 
ಹಿರಿಯ ನಾಯಕರ ಅಸಮಧಾನ ವಿಚಾರವಾಗಿ ಅಸಮದಾನ ಇಲ್ಲ.ಯಾರಾದ್ರು ಪ್ರಯತ್ನ  ಮಾಡಿದ್ರೆ , ಅವರೆಲ್ಲಾ ಮಾಡಿದ್ದಾರೆ ಅನಿಸೊಲ್ಲ.ನಮ್ಮಲ್ಲಿ ಸೆಲೆಕ್ಷನ್ ಕಷ್ಟ, ಲಾಭಿ ನಡೆಯೊಲ್ಲ. ಮೆರಿಟ್ ಮಾತ್ರ ನಡೆಯುತ್ತೆ.ಹೈಕಮಾಂಡ್ ಮೆರಿಟ್ ವಿಚಾರದ ಮೇಲೆ ಆಯ್ಕೆ ಮಾಡಿದ್ದಾರೆ.ಯಾರು ಮನಸ್ತಾಪ ಬೇಜಾರಿನಲ್ಲಿದ್ದಾರೆ ಅನಿಸೊಲ್ಲ.ಇದು ಎಲ್ಲರ ಒಮ್ಮತದ ಆಯ್ಕೆ.ಸಂಘಟನೆ ಬಲಪಡಿಸುವಂತಹ ಕೆಲಸ ಆಗಬೇಕಿದೆ.
 
ಕಾಂಗ್ರೆಸ್  ನಾಯಕರ ವ್ಯಂಗ್ಯ ವಿಚಾರವಾಗಿ ಕುಟುಂಬ ರಾಜಕೀಯಕ್ಕೆ ಜೋತು ಬಿದಿದ್ದಿ ಅಂತಾ ಹೇಳ್ತಿದ್ದಾರೆ.ಹಿರಿಯ ಮುತ್ಸದ್ದಿ ನಾಯಕನ ಮಗನಿಗೆ ಅವಕಾಶ ಕೊಟ್ಟಿದಕ್ಕೆ ಈ ರೀತಿ ಮಾತಾಡ್ತಿದ್ದಿರಾ?ನಿಮ್ಮ ಎಷ್ಟು ಜನ ಶಾಸಕರು ನಿಮ್ಮ ಕುಟುಂಬಗಳಿಂದ ಬಂದಿದ್ದಾರೆ.ಎಷ್ಟು ಜನ ಕುಟುಂಬದ  ಮಂತ್ರಿಗಳಿದ್ದಾರೆ .ಇದನ್ನ ಮೆಲುಕು ಹಾಕಿ ಕಾಂಗ್ರೆಸ್ ನೋಡಬೇಕು.

ಕಾಂಗ್ರೆಸ್ ನವರ ಬಾಯಲ್ಲಿ ಈ ಮಾತು ಬರಬಾರದಾಗಿತ್ತು.ಯಾಕೆಂದ್ರೆ ಗುಲುಮಗಿರಿ ಮಾಡುವಂತಹ ಈ ಕಾಂಗ್ರೆಸ್ .ಆ ಕುಟುಂಬದ ಚಪ್ಪಲಿ ಹೊತ್ತು ಇದುವರೆಗು ಅವರ ಕಾಲು ಸವೆದಿದೆ.ಈಗಿರುವ ಬಿಜೆಪಿ ಮೇಲೆ ಆಪಾದನೆ ಮಾಡೋದಕ್ಕೆ ನಾಚಿಕೆ ಆಗಬೇಕು.ಉತ್ತಮ ಕಾರ್ಯಕರ್ತನನ್ನ ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ.ಕಾಂಗ್ರೆಸ್ ನಾಯಕರದ್ದು ನಕಲಿ ಗಾಂಧಿ ಕುಟುಂಬ.ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಉತ್ತರ ಕಲಿಸುವ ಕಾಲ ಬರುತ್ತೆ ಕಾಂಗ್ರೆಸ್ ನವರಿಗೆ ಬಿಜೆಪಿ ಕಾರ್ಯಕರ್ತರು ಉತ್ತರ ಕೊಡ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments