Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈರದ್ದು ಡಬಲ್ ಕ್ಯಾರೆಕ್ಟರ್ : ಸಿಎಂ

ಬಿಜೆಪಿ
ಬೆಂಗಳೂರು , ಭಾನುವಾರ, 21 ಮೇ 2017 (11:37 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರದ್ದು ಡಬಲ್ ಕ್ಯಾರೆಕ್ಟರ್ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
 
ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದೀಗ ರೈತರ ಸಾಲ ಮನ್ನಾ ಮಾಡುವಂತೆ ಹೇಳುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುಲು ಆಗುವುದಿಲ್ಲ ಎಂದು ಆನ್ ರಿಕಾರ್ಡ್ ಹೇಳಿದ್ದಾರೆ. ಬಿಜೆಪಿ ಪಕ್ಷದ ಅಧ್ಯಕ್ಷರಾದ ಬಳಿಕ ರೈತರ ನೆನಪು ಬಂದಿದೆಯೇ ಎಂದು ತಿರುಗೇಟು ನೀಡಿದರು.
 
ನಾನು ಯಡಿಯೂರಪ್ಪ ಬರ ಪ್ರವಾಸದ ಬಗ್ಗೆ ವ್ಯಂಗ್ಯವಾಡಿಲ್ಲ. ಆದ್ರೆ ಬರಪ್ರವಾಸ ಮಾಡುವುದಕ್ಕಿಂತ ದೆಹಲಿಗೆ ತೆರಳಿ ಕೇಂದ್ರದಿಂದ ಅನುದಾನದ ಹಣ ಬಿಡುಗಡೆ ಮಾಡಿಸಲಿ ಎಂದು ಹೇಳಿದ್ದೆ. ಸಾಲ ಮನ್ನಾ ಮಾಡುವುದಾಗಿದ್ದರೆ ಸಿಎಂ ಆಗಿದ್ದಾಗ ಯಾಕೆ ರೈತರ ಸಾಲ ಮನ್ನ ಮಾಡಲಿಲ್ಲ ಎಂದು ಟಾಂಗ್ ನೀಡಿದರು.
 
ತಿಂಗಳಾಂತ್ಯಕ್ಕೆ ಕೆಪಿಸಿಸಿಗದೆ ನೂತನ ಅಧ್ಯಕ್ಷರನ್ನು ಹೈಕಮಾಂಡ್ ನೇಮಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆ : ಏರ್ ಚೀಫ್ ಬಿ.ಎಸ್. ಧನೋವಾ