Webdunia - Bharat's app for daily news and videos

Install App

ವಿಧಾನಸೌದದ ಗಾಂಧಿ‌ಪ್ರತಿಮೆ ಬಳಿ‌ ಬಿಜೆಪಿ‌‌ ಶಾಸಕರ ಧರಣಿ

Webdunia
ಗುರುವಾರ, 20 ಜುಲೈ 2023 (17:30 IST)
ಬಿಜೆಪಿಯ ೧೦ ಶಾಸಕರ ಅಮಾನತು ಖಂಡಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗ್ತಿದೆ.ಬಿಜೆಪಿ ಶಾಸಕರ ಪ್ರತಿಭಟನೆ ಆರಂಭವಾಗಿದ್ದುಸುನೀಲ್ ಕುಮಾರ್ , ಹರೀಶ್ ಪೂಂಜ , ಬೈರತಿ ಬಸವರಾಜು , ಗೋಪಾಲಯ್ಯ ಶಿವರಾಮ ಹೆಬ್ಬಾರ್, ಸೇರಿ ಶಾಸಕರು ಎಂಎಲ್ ಸಿ ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವ್ಯಾಪಾಕ ಆಕ್ರೋಶ ಹೊರಹಾಕ್ತಿದ್ದಾರೆ.
 
15 ನಿಮಿಷ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಅನ್ನು ಕಾಯಿಸಿದ್ದಾರೆ ಎಂದು ಬಿಜೆಪಿ ಗರಂ ಆಗಿದ್ದು,ಒಬ್ಬ ರಾಜ್ಯದ ಸ್ಪೀಕರ್ ನ್ನ ತಾಜ್ ಹೋಟೆಲ್ ಗೇಟ್ ಮುಂದೆ ನಿಲ್ಲಿಸಿದ್ದಾರೆ.ಛೆ.. ಛೆ.. ಛೆ.. ಎಂದು ಬಿಜೆಪಿ ನಾಯಕರರು ವ್ಯಂಗ್ಯ ಮಾಡಿದ್ದಾರೆ.ಸಭಾಧ್ಯಕ್ಷರಿಗೆ ಅವಮಾನ ಅವಮಾನ ಎಂದು ಬಿಜೆಪಿ ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments