Select Your Language

Notifications

webdunia
webdunia
webdunia
webdunia

ಬಿಗ್ ನ್ಯೂಸ್ : ಯಡಿಯೂರಪ್ಪ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ

ಬಿಗ್ ನ್ಯೂಸ್ : ಯಡಿಯೂರಪ್ಪ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ
ವಿಜಯಪುರ , ಗುರುವಾರ, 12 ಮಾರ್ಚ್ 2020 (15:20 IST)
ಬಿ.ಎಸ್.ಯಡಿಯೂರಪ್ಪನವರ ನಂತರ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ.

ಹೀಗಂತ ಕಾಂಗ್ರೆಸ್ ನ ಹಿರಿಯ ಮುಖಂಡ ಅಸಗೋಡು ಜಯಸಿಂಹ ಹೇಳಿಕೆ ನೀಡಿದ್ದು, ಯತ್ನಾಳ್ ಸಿಎಂ ಆದರೆ ಅಚ್ಚರಿಯೇನಿಲ್ಲ ಅಂತ ಹೇಳಿದ್ದಾರೆ.

ವಿಜಯಪುರದಲ್ಲಿ ನಡೆದ ಗುರುನಮನ ಸಮಾರಂಭದಲ್ಲಿ ಮಾತನಾಡಿದ ಅವರು, ನೇರವಾಗಿ ಹೇಳುವ ಮನೋಭಾವ ಇರುವ ಯತ್ನಾಳ್ ಅವರಲ್ಲಿ ದಿ.ಆರ್.ಗುಂಡುರಾವ್ ರನ್ನು  ಕಾಣಬಹುದು ಎಂದಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರ ನಂತರ ಸಿಎಂ ಹುದ್ದೆಗೆ ಬಸನಗೌಡ ಪಾಟೀಲ್ ಯತ್ನಾಳ್ ಏರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಟಿಇಟಿ ಪರೀಕ್ಷೆ ಮಾರ್ಚ್ 29ಕ್ಕೆ ಮುಂದೂಡಿಕೆ