Select Your Language

Notifications

webdunia
webdunia
webdunia
webdunia

ಬಿಗ್ ಬ್ರೇಕಿಂಗ್: ಸಿಎಂ ಅಳಿಯ ಅರೆಸ್ಟ್

ಬಿಗ್ ಬ್ರೇಕಿಂಗ್: ಸಿಎಂ ಅಳಿಯ ಅರೆಸ್ಟ್
ನವದೆಹಲಿ , ಮಂಗಳವಾರ, 20 ಆಗಸ್ಟ್ 2019 (18:20 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಯ ಅಳಿಯರೊಬ್ಬರನ್ನು ಬಂಧನ ಮಾಡಲಾಗಿದೆ.

ಜಾರಿ ನಿರ್ದೇಶನಾಲಯದಿಂದ ಮುಖ್ಯಮಂತ್ರಿಯ ಸೋದರಳಿಯನನ್ನು ಬಂಧನ ಮಾಡಲಾಗಿದೆ. 300 ಕ್ಕೂ ಅಧಿಕ ಕೋಟಿ ಹಣ ಬ್ಯಾಂಕಿಗೆ ವಂಚನೆ ಮಾಡಿರೋ ಆರೋಪ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರ ಸೋದರಳಿಯ ರತುಲ್ ಪುರಿ ಎಂಬೋರು ಬರೋಬ್ಬರಿ 354 ಕೋಟಿ ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ಸಿಬಿಐಗೆ ದೂರು ನೀಡಿದೆ.

ನಕಲಿ ದಾಖಲೆ ನೀಡಿ ಬ್ಯಾಂಕಿಗೆ ವಂಚಿಸಿರೋ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ದೂರು ನೀಡಿದ್ದು, ಸಿಎಂ ಅಳಿಯನನ್ನು ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನರ್ಸ್ ನ್ನು ಹುರಿದು ಮುಕ್ಕಿದ ಡಾಕ್ಟರ್, ಕಂಪೌಂಡರ್