Webdunia - Bharat's app for daily news and videos

Install App

ಡೇಟಿಂಗ್ ಆ್ಯಪ್ ಬಳಕೆಗೂ ಮುನ್ನ ಎಚ್ಚರ ಎಚ್ಚರ..!

Webdunia
ಶುಕ್ರವಾರ, 3 ಮಾರ್ಚ್ 2023 (15:59 IST)
ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಹೆಚ್ಚಿಗೆ ಮನೆಯಲ್ಲೇ ಕಾಲ ಕಳೆಯುತಿದ್ದಾರೆ, ಈಗ್ಲಂತೂ ಎಲ್ಲರ ಬಳಿ ಮೊಬೈಲ್ ಇದ್ದೆ ಇರುತ್ತೆ .ಮೊಬೈಲ್ ಬಳಕೆಯನ್ನ ಜನರು ಒಳ್ಳೆಯ ಕೆಲಸಕ್ಕೆ ಬಿಟ್ಟು ಬೇರೆಲ್ಲಾ ಕೆಲಸಕ್ಕೂ ಬಳಸ್ತಾಯಿದ್ದಾರೆ .. ಜನ ಬಣ್ಣ ಬಣ್ಣದ ತರಾ ತರಿ ಆ್ಯಾಪ್ ಗಳಿಗೆ ಮನಸೋತು.. ಮೊಬೈಲ್ ನಲ್ಲೆ ಡೇಟಿಂಗ್ ಚಾಟಿಂಗ್ ..ಕಿಸ್ಸಿಂಗ್ ಮಾಡ್ತಾ ಕಾಲ ಕಳಿತಾ ಇದ್ದಾರೆ .ಹೌದು ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ  ಜಾಲ ಹೆಚ್ಚಾಗಿದೆ. ಅಮಾಯಕ ಯುವಕರು ಡೇಟಿಂಗ್ ಆ್ಯಪ್ ಗಳಲ್ಲಿ ಬಲಿಪಶುವಾಗ್ತಿರುವ   ಉದಾರಣೆಗಳು ಇವೆ. ಹಾಗೇ
ಹುಡುಗಿಯರ ಭವಿಷ್ಯವನ್ನೇ ಹಾಳು ಆಗಿವೆ. ಅಲ್ಲದೆ ಶೇ.90 ಪ್ರೊಫೈಲ್ ಗಳು ಫೇಕ್ ಇವೆಯಂತೆ. ಜನರು ಆನ್ ಲೈನ್ ಮೂಲಕ ಭೇಟಿಯಾದ ಜನರು ವಿಶ್ವಾಸಾರ್ಹರು ಎಂದು ನಂಬುತ್ತಾರೆ .ಮುದುಕನಾಗಿದ್ದವನು ಯಂಗ್ ಫೋಟೋ  ಹಾಕೋದು, ಅಥವಾ ಬೇರೆ ಯಾರದ್ದೋ ಫೋಟೋ ಹಾಕಿ ಹೆಣ್ಣುಮಕ್ಕಳನ್ನು ಬುಟ್ಟಿಗೆ ಬೀಳಿಸಿಕೊಳ್ಳುವುದು ಇಲ್ಲಿ ಕಾಮನ್ ಆಗ್ಬಿಟ್ಟಿದೆ.
 
ವಿಡಿಯೋ ಕಾಲ್ ನಲ್ಲಿ ಮಾತನಾಡಿ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುವುದು, ಬೇದರಿಕೆ ಹಾಕುವುದು ಸಹಾಜವಾಗಿದೆ. ಕೆಲವರು ಸಮಸ್ಯೆಗಳಿಗೆ ತುತ್ತಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸುತ್ತಾರೆ.   ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ನಂಬರ್ ಪಡೆದು ಸಭ್ಯಸ್ಥರಂತೆ ನಟಿಸ್ತಾರೆ. ಹಣದ ಅವಶ್ಯಕತೆ ಇರುವವರ ತರ ನಟಿಸಿ ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾರೆ.  ಯುವಕರು ಗೊತ್ತೆ ಇಲ್ಲದವರನ್ನು ನಂಬಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಾರೆ. ಇಂತಹ ಆ್ಯಪ್ಗಳನ್ನ ಬ್ಯಾನ್ ಮಾಡುವಂತೆ ಸಹ ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

ಅರಾಂಬೈ ಬಂಧನ ಬೆನ್ನಲ್ಲೆ ಮಣಿಪುರದಲ್ಲಿ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

Karnataka weather: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬಿ.ಎಸ್‌.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಗೆ ಗಣ್ಯರ ದಂಡು: ಉಪರಾಷ್ಟ್ರಪತಿ, ರಾಜ್ಯಪಾಲ ಸಿ.ಎಂರಿಂದ ಶುಭಹಾರೈಕೆ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

ಮುಂದಿನ ಸುದ್ದಿ
Show comments