ಬಿ.ಸಿ.ಪಾಟೀಲ್ ಸಿಡಿಸಿದ್ರು ಹೊಸ ಬಾಂಬ್

Webdunia
ಶನಿವಾರ, 1 ಜೂನ್ 2019 (17:48 IST)
ಪ್ರತಿಬಾರಿ ಸಚಿವಸ್ಥಾನ ಚರ್ಚೆ ಆಗೋವಾಗ ಶಾಸಕ ಬಿ.ಸಿ.ಪಾಟೀಲ್ ಬಾಂಬ್ ಸಿಡಿಸುತ್ತಲೇ ಇದ್ದಾರೆ.

ಕಾಂಗ್ರೆಸ್ ಪಕ್ಷವನ್ನ ಬೀಡುವುದಿಲ್ಲ. ಹೀಗಂತ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಆಪರೇಷನ್ ಕಮಲವನ್ನ ಬಿಜೆಪಿ ಅವರನ್ನೆ ಕೇಳಿ ನಾನು ಕಾಂಗ್ರೆಸ್ ಪಕ್ಷದವನು ಎಂದಿದ್ದಾರೆ.

ಈ ಬಾರಿ ಸಚಿವ ಸಂಪುಟದ ವಿಸ್ತರಣೆಯಲ್ಲಿ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಅನ್ನೊ ಭರವಸೆ ಇದೆ. ಸ್ವತಃ ನೇರವಾಗಿ ಸಿದ್ದರಾಮಯ್ಯ ಅವರೇ ಪೋನ್ ಮಾಡಿ ತಿಳಿಸಿದ್ದಾರೆ ಎಂದಿದ್ದಾರೆ.

ಗುಂಡೂರಾವ್ ಸಹ ಹೇಳಿದ್ದಾರೆ ಸಚಿವ ಸ್ಥಾನ ಫಿಕ್ಸ್ ಇದೆ ಅಂತ. ನಾನು ಯಾವ ಅತೃಪ್ತನಲ್ಲ, ಯಾರ ಸಂಪರ್ಕವನ್ನು ನಾನು ಮಾಡಿಲ್ಲ ಎಂದಿದ್ದಾರೆ.

ನಾಲ್ಕದಿನ ಬೆಂಗಳೂರುನಲ್ಲಿ ನಾಲ್ಕದಿನ ಹಿರೆಕೇರೂರುನಲ್ಲಿ ಇರುವೆ. ಯಾಕಂದ್ರೆ ನಾನು ವಿಧಾನ ಸಭೆ ಸದಸ್ಯ ಅಲ್ವಾ?
ಸ್ವಲ್ಪ ಅಸಮಾಧಾನವಿದೆ ಅಷ್ಟೇ ಎಂದು ಹಿರೆಕೇರೂರುನಲ್ಲಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ಬೆಲೆ ದಾಖಲೆಯ ಏರಿಕೆ

ಗಿರ್ ಅರಣ್ಯದಲ್ಲಿ ಸಿಂಹಗಳು ಬೇಟೆಯಾಡಿದ ರೋಚಕ ವಿಡಿಯೋ

ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಹುಷಾರ್: ಬಂಗಾಳ ಸಿಎಂ ಸುವೇಂದು ಖಡಕ್ ರೂಲ್ಸ್

ತಮಿಳುನಾಡು ಸಿಎಂ ಜೊಸೆಫ್ ವಿಜಯ್ ಜ್ಯೋತಿಷಿಗೆ ಸರ್ಕಾರಿ ಹುದ್ದೆ ಯಾಕೆ: ಮಿತ್ರ ಪಕ್ಷಗಳು ಗರಂ

ಅಖಿಲೇಶ್ ಯಾದವ್ ಸಹೋದರ ಪ್ರತೀಕ್ ಯಾದವ್ ಸಾವು: ಸಾವಿನ ಬಗ್ಗೆಯೇ ಅನುಮಾನ

ಮುಂದಿನ ಸುದ್ದಿ
Show comments