Webdunia - Bharat's app for daily news and videos

Install App

4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ನಿರ್ಬಂಧ ವಿಧಿಸಿದ ಬಿಬಿಎಂಪಿ

Webdunia
ಬುಧವಾರ, 8 ಸೆಪ್ಟಂಬರ್ 2021 (18:52 IST)
ಒಂದು ಕಡೆ ಬಿಬಿಎಂಪಿಯವರು 4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ಅಂಗಡಿಗಳಿಗೆ ಹೋಗಿ ತಾಕೀತು ಮಾಡಿದರು. ತಮ್ಮದೇ ಆದ ರೂಲ್ಸ್ ನಿರ್ಬಂಧ ಹೇರಿದ್ದು, ಆದರ ವಿರುದ್ಧ ಮಾರಾಟಗಾರರು ಒಂದು ಕಡೆ ಅಸಾಮಾಧಾನ ಹೊರಹಾಕಿದ್ರೆ ಮತ್ತೊಂದು ಕಡೆ ವ್ಯಾಪಾರ ಆಗದೆ ಕೊಳ್ಳಿದ ಬಿದ್ದಿರುವ ಗಣೇಶಗಳು. ಓಟ್ನಲ್ಲಿ ವ್ಯಾಪಾರ ಇಲ್ಲ, ಇನ್ನೊಂದು ಕಡೆ ಗಣೇಶೋತ್ಸವ ಸಮಿತಿಗಳ ನಡುವೆ ವೈಮನಸ್ಸು ಶರುವಾಗಿದೆ. ಅವರದೇ ಆದ ಆಕ್ಷೇಪಗಳು, ಬೇಡಿಕೆಗಳು ಇದ್ರು ಇದ್ರೆ ಮಟ್ಟಕ್ಕೆ ಸಮಸ್ಯೆಗಳನ್ನು ಹೊಂದಿದೆ ಎಂದು ಮಾರಾಟಗಾರರು ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments