Select Your Language

Notifications

webdunia
webdunia
webdunia
webdunia

ಈದ್ಗಾ ಮೈದಾನ ವಿವಾದ ಕಾನೂನು ಮೊರೆ ಹೋದ ಬಿಬಿಎಂಪಿ

ಈದ್ಗಾ ಮೈದಾನ ವಿವಾದ ಕಾನೂನು ಮೊರೆ ಹೋದ ಬಿಬಿಎಂಪಿ
bangalore , ಮಂಗಳವಾರ, 21 ಜೂನ್ 2022 (21:20 IST)
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರದಲ್ಲಿ ಬಿಬಿಎಂಪಿ ನೋಟೀಸ್ ಗೆ ವಕ್ಫ್ ಬೋರ್ಡ್ ನಿಂದ ರಿಪ್ಲೈ ಹಿನ್ನೆಲೆ ಸಂಬಂದಪಟ್ಟಹಾಗೆ ವಿಶೇಷ ಆಯುಕ್ತರಾದ ರವೀಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಬಿಎಂಪಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ವಕ್ಫ್ ಬೋರ್ಡ್ ಆರೋಪಿಸಿದೆ ಈಗ ಬಿಬಿಎಂಪಿ ಕಾನೂನು ಕೋಶಕ್ಕೆ ಪ್ರಕರಣದ ದಾಖಲೆ, ನ್ಯಾಯಾಲಯ ಆದೇಶದ ಬಗ್ಗೆ ವರದಿ ಕೇಳಿದ ಪಾಲಿಕೆ  ಈಗ ಕಾನೂನು ತಜ್ಞರ ಮೊರೆ ಹೋಗಿದೆ. ಹೀಗಾಗಿ ಕಾನೂನು ಕೋಶಕ್ಕೆ ಪ್ರಕರಣ ಸಂಬಂಧ ಎಲ್ಲಾ ಮಾಹಿತಿ ಕಲೆಹಾಕಿ ವರದಿ ಕೊಡುವಂತೆ ಬಿಬಿಎಂಪಿ ಸೂಚಿಸಿದೆ ಎಂದು  ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಬೆನ್ನಲ್ಲಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ