Webdunia - Bharat's app for daily news and videos

Install App

ಬೆಂಗಳೂರು ನಗರಕ್ಕೆ ವರ್ಷಕ್ಕೆ 19 ಟಿಎಂಸಿ ನೀರು ಬೇಕಾಗುತ್ತದೆ

Webdunia
ಶನಿವಾರ, 26 ಆಗಸ್ಟ್ 2023 (20:02 IST)
ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸ್ತಾ ಇರೋದು ಕೇವಲ ರೈತರಿಗೆ ಮಾತ್ರ ಆತಂಕ ಹುಟ್ಟಿಸಿಲ್ಲ, ಸಿಲಿಕಾನ್ ಸಿಟಿ ಮುಂದಿಗೂ ಕೂಡ ಭಯ ಹುಟ್ಟಿಸಿದೆ. ಸಿಟಿಗೆ ಜೀವ ನಾಡಿಯಾಗಿದ್ದ ಕಾವೇರಿ ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗ ಬಹುದು ಎಂಬ ಚಿಂತೆ ಸಿಲಿಕಾನ್ ಸಿಟಿ ಮಂದಿಗೆ ಕಾಡುತ್ತಿದೆ.ಮುಂಗಾರು ಕಣ್ಮರೆಯಾಗಿ ಜಲ ಸ್ಥಿತಿ ಕೇಳುತ್ತೀರದಂತಾಗಿದೆ  ಹೋಗಿದೆ ಉಕ್ಕಿ ಹರಿಯುತ್ತಿದ್ದ ಹಳ್ಳ ಕೊಳ ನದಿಗಳು ಸೊರಗಿ ಹೋಗಿವೆ. ಹೀಗಿರುವಾಗ ಸಿಲಿಕಾನ್ ಸಿಟಿ ಜೀವ ನಾಡಿಯಾಗಿರುವ ಕೆ ಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತದೆ. ಇದರಿಂದಾಗಿ ಬೆಂಗಳೂರು ಸೇರಿ 110 ಹಳ್ಳಿಗಳಿಗೆ ನೀರಿ ಹಾಹಾಕರಾದ ಭೀತಿ ಕಾಡುತ್ತಿದೆ

ಬೆಂಗಳೂರು ನಗರಕ್ಕೆ ವರ್ಷಕ್ಕೆ ಏನಿಲ್ಲ ಅಂದ್ರು 19 ಟಿಎಂಸಿ ನೀರು ಬೇಕಾಗುತ್ತೆ,ತಿಂಗಳಿಗೆ 1.5 ಟಿಎಂಸಿ, ಹಾಗೂ ದಿನಕ್ಕೆ 1,500 MLD ನೀರು ಬೇಕು, ಇನ್ನು ನಗರದಲ್ಲಿ BWSSB 6 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ಸರಬರಾಜು ಯೋಜನೆ ಮೂಲಕ ನೀರು ನೀರುಪೂರೈಸುತ್ತಿದೆ. ಇಷ್ಟೇಅಲ್ಲದೆ 110 ಹಳ್ಳಿಗಳಲ್ಲಿ ನೀರಿನ ಕೊರತೆ ನಿಗಿಸಲು ಹೊಸದಾಗಿ ಬೋರ್ವೆಲ್ ಗಳನ್ನ ಕೋರಿಸಲಾಗುತ್ತದೆ. ಪ್ರಮುಖವಾಗಿ ದಾಸರಹಳ್ಳಿ ಯಲಹಂಕ ವ್ಯಾಪ್ತಿಯ ಹಳ್ಳಿಗಳಲ್ಲಿ ಬೋರ್ವೆಲ್ ಹಾಕ್ಸಲ್ ಆಗ್ತಾ ಇದೆ. ಹೀಗಿರುವಾಗ ಅತ್ತ KRS ನಲ್ಲಿ ದಿನ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಬೆಂಗಳೂರುಗರಿಗೆ ನೀರಿನ ಅಭವದ ಭೀತಿ ಶುರುವಾಗಿದೆ. ಟ್ಯಾಂಕರ್ ಇಂದ ನೀರು ಪೂರೈಕೆ ಮಾಡುವ ಅಭಾವ ಸ್ಥಿತಿ ಎದುರಾಗಿದೆ. ಬೆಂಗಳೂರಿಗೆ ಜೀವಜಲವಾಗಿ ನೀರು ಪೂರೈಸುತ್ತಿರುವ KRS ನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿರೋದು ನಗರ ವಾಸಿಗಳಲ್ಲಿ ಆತಂಕ ಶುರುವಾಗಿದೆ.

ಬೇಸಿಗೆ ಬರುವ ಮುನ್ನವೇ ಸಿಲಿಕಾನ್ ಸಿಟಿ ಮಂದಿಗೆ ನೀರಿನ ಅಭಾವದ ಆತಂಕಶುರು ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೀರಿನ ಅಭಾವ ಎದುರಾಗುವ ಮನವೇ ಸರ್ಕಾರ ಎತ್ತಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌

ತುಂಡು ಬಟ್ಟೆ ನಮ್ಮ ಸಂಸ್ಕೃತಿಯಲ್ಲ, ನಾನು ಒಪ್ಪಲ್ಲ: ಬಿಜೆಪಿ ನಾಯಕ ಕೈಲಾಶ್‌

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

ಮುಂದಿನ ಸುದ್ದಿ
Show comments