Select Your Language

Notifications

webdunia
webdunia
webdunia
webdunia

3 ದಿನಗಳ ಕಾಲ ಕೇದಾರನಾಥ ದರ್ಶನಕ್ಕೆ ನಿಷೇಧ

3 ದಿನಗಳ ಕಾಲ ಕೇದಾರನಾಥ ದರ್ಶನಕ್ಕೆ ನಿಷೇಧ
bangalore , ಗುರುವಾರ, 17 ಆಗಸ್ಟ್ 2023 (17:41 IST)
ಉತ್ತರಾಖಂಡ್‌ನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಉತ್ತರಾಖಂಡ್‌ನಲ್ಲಿ ಭಾರಿ ಮಳೆ ಹಿನ್ನೆಲೆ 3 ದಿನಗಳ ಕಾಲ ಕೇದಾರನಾಥ ದರ್ಶನಕ್ಕೆ ನಿಷೇಧಿಸಲಾಗಿದೆ.. ಉತ್ತರಾಖಂಡ್‌ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಡ್ಡ ಕುಸಿತದಿಂದ 10 ಸಾವಿರ ಮನೆಗಳು ಸರ್ವನಾಶವಾಗಿವೆ. ಇನ್ನು ಭಾರೀ ಮಳೆಗೆ ಉತ್ತರಾಖಂಡ್‌ನಲ್ಲಿ 8 ಮಂದಿ ಬಲಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಮುನೆ ಆರ್ಭಟ: ದೆಹಲಿಯಲ್ಲಿ ಆತಂಕ