Webdunia - Bharat's app for daily news and videos

Install App

ಅಯೋಧ್ಯೆ ತೀರ್ಪು: ಮುರುಘಾ ಶ್ರೀ ಹೇಳಿದ್ದೇನು?

Webdunia
ಶನಿವಾರ, 9 ನವೆಂಬರ್ 2019 (16:23 IST)
ಭಾರತ ಭಾವೈಕ್ಯತಾ ರಾಷ್ಟ್ರ. ದೇಶದಲ್ಲಿ ಹೃದಯ, ಹೃದಯವನ್ನು ಬೆಸೆಯುವ ಕೆಲಸವಾಗಬೇಕಿದೆ ಅಂತ ಹಿರಿಯ ಸ್ವಾಮೀಜಿ ಹೇಳಿದ್ದಾರೆ.

ಭಾರತೀಯರು ಭಾವಜೀವಿಗಳು, ಧರ್ಮ ಪ್ರಿಯರು. ರಾಮಜನ್ಮಭೂಮಿಯ ಅಯೋಧ್ಯೆ ತೀರ್ಪು
ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿತ್ತು ಎಂದಿದ್ದಾರೆ.

ಧಾರ್ಮಿಕ ಕೇಂದ್ರಗಳು, ಮಠ, ಮಸೀದಿಗಳ ಮೇಲೆ  ಭಾರತೀಯರಲ್ಲಿ ಭಾವನಾತ್ಮಕ  ಗುಣವಿದೆ.  
ಬಾಬ್ರಿ ಮಸೀದಿ ಕೆಡವಿದಾಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಆಗ ವಿವಿಧ ಜಿಲ್ಲೆಗಳಲ್ಲಿ ಶಾಂತಿ ಪಾದಯಾತ್ರೆ ಮಾಡಲಾಗಿತ್ತು.

ಇಂದು ಕೂಡ ದೇಶದಲ್ಲಿ ಅದೇ ಪ್ರಸಂಗವಿದೆ. ತೀರ್ಪು ಯಾರ ಪರವೇ  ಬಂದಿರಲಿ, ವಿಜಯೋತ್ಸವ, ಅಸಂತೋಷ ವ್ಯಕ್ತಪಡಿಸೋದು ಸೂಕ್ತವಲ್ಲ. ನಮ್ಮ ದೇಶ ತುಂಬಾ ದೊಡ್ಡದು. ದೇಶಕ್ಕಿಂತ ಯಾರು ದೊಡ್ಡವರಲ್ಲ ಅಂತ ಹೇಳಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಭಾರೀ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಉತ್ತರಪ್ರದೇಶ: ಪೃಥ್ವಿನಾಥ ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 11 ಮಂದಿ

ಮೀರತ್‌ ಭಯಾನಕ ಅಪರಾಧ: 7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

ಮುಂದಿನ ಸುದ್ದಿ
Show comments