Webdunia - Bharat's app for daily news and videos

Install App

ಅಯೋಧ್ಯೆ ತೀರ್ಪು: ಮುರುಘಾ ಶ್ರೀ ಹೇಳಿದ್ದೇನು?

Webdunia
ಶನಿವಾರ, 9 ನವೆಂಬರ್ 2019 (16:23 IST)
ಭಾರತ ಭಾವೈಕ್ಯತಾ ರಾಷ್ಟ್ರ. ದೇಶದಲ್ಲಿ ಹೃದಯ, ಹೃದಯವನ್ನು ಬೆಸೆಯುವ ಕೆಲಸವಾಗಬೇಕಿದೆ ಅಂತ ಹಿರಿಯ ಸ್ವಾಮೀಜಿ ಹೇಳಿದ್ದಾರೆ.

ಭಾರತೀಯರು ಭಾವಜೀವಿಗಳು, ಧರ್ಮ ಪ್ರಿಯರು. ರಾಮಜನ್ಮಭೂಮಿಯ ಅಯೋಧ್ಯೆ ತೀರ್ಪು
ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿತ್ತು ಎಂದಿದ್ದಾರೆ.

ಧಾರ್ಮಿಕ ಕೇಂದ್ರಗಳು, ಮಠ, ಮಸೀದಿಗಳ ಮೇಲೆ  ಭಾರತೀಯರಲ್ಲಿ ಭಾವನಾತ್ಮಕ  ಗುಣವಿದೆ.  
ಬಾಬ್ರಿ ಮಸೀದಿ ಕೆಡವಿದಾಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಆಗ ವಿವಿಧ ಜಿಲ್ಲೆಗಳಲ್ಲಿ ಶಾಂತಿ ಪಾದಯಾತ್ರೆ ಮಾಡಲಾಗಿತ್ತು.

ಇಂದು ಕೂಡ ದೇಶದಲ್ಲಿ ಅದೇ ಪ್ರಸಂಗವಿದೆ. ತೀರ್ಪು ಯಾರ ಪರವೇ  ಬಂದಿರಲಿ, ವಿಜಯೋತ್ಸವ, ಅಸಂತೋಷ ವ್ಯಕ್ತಪಡಿಸೋದು ಸೂಕ್ತವಲ್ಲ. ನಮ್ಮ ದೇಶ ತುಂಬಾ ದೊಡ್ಡದು. ದೇಶಕ್ಕಿಂತ ಯಾರು ದೊಡ್ಡವರಲ್ಲ ಅಂತ ಹೇಳಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments