Webdunia - Bharat's app for daily news and videos

Install App

ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿ

Webdunia
ಶನಿವಾರ, 25 ಸೆಪ್ಟಂಬರ್ 2021 (21:29 IST)
ಗ್ರಾಹಕರ ಸೋಗಿನಲ್ಲಿ ಬರ್ತಾರೆ.ಅಂಗಡಿ ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿಯಾಗ್ತಾರೆ.ಹೌದು ರಾಜ್ ಗೋಪಾಲ್ ನಗರ ಠಾಣಾ ವ್ಯಾಪ್ತಿಯಲ್ಲಿ ವಿನೂತ ಎಂಬುವವರು ನಡೆಸ್ತಾ ಇದ್ದ ಪೇಟ್ ಶಾಪ್ ನಲ್ಲಿ ಖದೀಮರು ಕ್ಯಾಷ್ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.ಪೇಟ್ ಶಾಪ್ ಗೆ ಬಂದ ಇಬ್ಬರು ಖದೀಮರು ಪರ್ಚೇಸ್ ನೇಪದಲ್ಲಿ ಮಾಲೀಕರನ್ನು ಮಾತಾಡಿಸ್ತಾ ಒಬ್ಬ ಖದೀಮ ಅಂಗಡಿ ಮಾಲಿಕರ ಗಮನ ಬೇರೆಡೆ ಸೇಳೆದಿದ್ದಾನೆ.ಅದೇ ಸಮಯವನ್ನು ಕಾದಿದ್ದ ಇನ್ನೋಬ್ಬ ಕ್ಷಣ ಮಾತ್ರದಲ್ಲೆ 10 ಸಾವಿ ಎಗರಿಸಿ ಅಲ್ಲೀಂದ ಕಾಲ್ಕಿತ್ತಿದ್ದಾರೆ.ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನದ 
ವೇಳೆ ಕ್ಯಾಷ್ ಬಾಕ್ಸ್ ಗಮನಿಸಿದ ವಿನೂತ ಅವರಿಗೆ ಕ್ಯಾಷ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ಮಳೆಗೆ ಶುರುವಾಯ್ತು ಮಂಗಳೂರು, ಬೆಂಗಳೂರು ಪ್ರಯಾಣಿಕರಿಗೆ ಸಂಕಷ್ಟ: ಶಿರಾಡಿ ಘಾಟಿ ಏನಾಗಿದೆ

Karnataka Rains: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಅಡಿಕೆ ಬೆಳೆಗಾರರಿಗೆ ಶುರುವಾಯ್ತು ಆತಂಕ

Karnataka Weather: ಇನ್ನು ಎರಡು ದಿನ ಮಳೆ ಜೊತೆಗೆ ರಾಜ್ಯದ ಜನರು ಈ ಎಚ್ಚರಿಕೆ ಗಮನಿಸಿ

Karnataka Weather: ಈ ವಾರ ಪೂರ್ತಿ ಹವಾಮಾನ ಹೇಗಿರಲಿದೆ ಗೊತ್ತಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮುಂದಿನ ಸುದ್ದಿ
Show comments