Select Your Language

Notifications

webdunia
webdunia
webdunia
webdunia

ಪುನೀತ್ ನುಡಿನಮನದ ಹೆಸರಲ್ಲಿ ಬೇಕಾಬಿಟ್ಟಿ ಚಂದಾ ವಸೂಲಿ: ಆರೋಪಕ್ಕೆ ಗುರಿಯಾದ ಫಿಲ್ಮ್ ಚೇಂಬರ್

ಪುನೀತ್ ನುಡಿನಮನದ ಹೆಸರಲ್ಲಿ ಬೇಕಾಬಿಟ್ಟಿ ಚಂದಾ ವಸೂಲಿ: ಆರೋಪಕ್ಕೆ ಗುರಿಯಾದ ಫಿಲ್ಮ್ ಚೇಂಬರ್
bangalore , ಭಾನುವಾರ, 7 ನವೆಂಬರ್ 2021 (20:59 IST)
ಎನ್ನುವ ಆರೋಪಕ್ಕೆ ಫಿಲ್ಮ್ ಚೇಂಬರ್ ಗುರಿಯಾಗುತ್ತಿದ್ದೆ.
 
ನವೆಂಬರ್ 16 ರಂದು ನಡೆಯಲಿರುವ ‘ಪುನೀತ ನಮನ’ ಕಾರ್ಯಕ್ರಮದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದ್ದು, ಚೆಕ್ ಪಡೆದು, ವೈಯಕ್ತಿಕ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. 
 
ಮೇರು ನಟನಿಗೆ ನುಡಿನಮನ ಸಲ್ಲಿಸಲು ಫಿಲ್ಮ್ ಚೇಂಬರ್ ಬಳಿ ಹಣ ಇಲ್ವಾ? ಇಲ್ಲದಿದ್ದರೆ ಸದಸ್ಯರೇ ಸೇರಿ ಹಣ ಕೊಡುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಸಿನಿಮಾ ನಿರ್ದೇಶಕ ಜೆಜೆ ಶ್ರೀನಿವಾಸ್, ಕುಮಾರ್ ಸೇರಿದಂತೆ ಹಲವು ಫಿಲ್ಮ್ ಚೇಂಬರ್ ಸದಸ್ಯರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
film

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಞಾತ ಸ್ಥಳದಲ್ಲಿ ನೆಡೆಯುತ್ತಿರುವ ಶ್ರೀಕಿ ವಿಷ್ಣುಭಟ್ ವಿಚಾರಣೆ