Webdunia - Bharat's app for daily news and videos

Install App

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ

Webdunia
ಬುಧವಾರ, 18 ಅಕ್ಟೋಬರ್ 2023 (20:13 IST)
ಮಾಜಿ ಸಚಿವ ಅಶ್ವಥ್ ನಾರಾಯಣ ಐಟಿ ದಾಳಿಯಲ್ಲಿ ಸಿಕ್ಕ ಹಣ‌ ಯಾರದ್ದು ಅಂತ ಹೇಳಿ ಮೊದಲು ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ದಾರೆ.ಹಣ ಯಾರದ್ದು ಅಂತ ಹೇಳಿ ಅಂದ್ರೆ ಲೂಟಿ ರವು, ನಕಲಿ ಸ್ವಾಮಿ ಅಂತ ಮಾತಾಡ್ತೀರ,ನಿಮಗೆ ಉತ್ತರ ಕೊಡಕ್ಕಾಗಲ್ಲ, ನೀವು ಉತ್ತರ ಕೊಡಲು ತಯಾರಿಲ್ಲ.ಯಾಕೆ ಹಣ ಪತ್ತೆ ಆಯ್ತು ಅಂತ ಎಲ್ಲ ಆಫ್ ಆಗಿಬಿಟ್ಟಿದೆಯಾ?? ಎಂದು ಡಿಕೆಶಿವಕುಮಾರ್ ಗೆ ಅಶ್ವಥ್ ನಾರಾಯಣ ಟಕ್ಕರ್ ನೀಡಿದ್ದಾರೆ.
 
ಸಿದ್ದರಾಮಯ್ಯಗೆ ಅಧಿಕಾರ ಲಾಲಸೆ ಹೆಚ್ಚು.ಜನ ಅಷ್ಟೊಂದು ಕೊಟ್ರೂ, ಅಧಿಕಾರ ಸಿಕ್ಕಿದ್ರೂ ಇನ್ನೂ ಲೂಟಿ ಮಾಡಬೇಕೆಂಬ ದುರಾಸೆ.ನಿಮಗೆ ಒಂದು ಟ್ವೀಟ್ ಬೇರೆ ಕೇಡು.ಶಿಕ್ಷಣ ವಿರೋಧಿ ಸಿದ್ದರಾಮಯ್ಯ.ಹ್ಯೂಬ್ಲೋಟ್ ವಾಚ್ ಧರಿಸಿದ್ದವರು.ಕಾನೂನು ಗೊತ್ತಿಲ್ಲವಾ ನಿಮಗೆ, ಗಿಫ್ಟ್ ಬಂದ ಐಷಾರಾಮಿ ವಾಚ್ ಹಾಕಿಕೊಳ್ಳೋದಿಕ್ಕೆ ಕಾನೂನು ಇಲ್ವಾ?ಈ ಕಾನೂನು ಗೊತ್ತಿಲ್ಲದ ನೀವೆಂಥ ಮುಖ್ಯಮಂತ್ರಿ?ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಸಿದ್ದರಾಮಯ್ಯ ಅವರೇ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments