Select Your Language

Notifications

webdunia
webdunia
webdunia
webdunia

ಕನ್ನಡ ತೇರು ಎಳೆಯಲು ಬಂದ ಕಲಾವಿದನಿಗೆ ಹೃದಯಾಘಾತ

ಕನ್ನಡ ತೇರು ಎಳೆಯಲು ಬಂದ ಕಲಾವಿದನಿಗೆ ಹೃದಯಾಘಾತ
Raichur , ಭಾನುವಾರ, 4 ಡಿಸೆಂಬರ್ 2016 (12:04 IST)
ರಾಯಚೂರು: ಸಾಹಿತ್ಯ ಸಮ್ಮೇಳನದಲ್ಲಿ ಕೊನೆಯ ದಿನವಾದ ಇಂದು ಕನ್ನಡ ತೇರು ಎಳೆಯಲು ಬಂದ ಜನಪದ  ಕಲಾವಿದ ಲಂಕಪ್ಪ ಭಜಂತ್ರಿ ಹೃದಾಯಾಘಾತಕ್ಕೀಡಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದಾರೆ.

ಆದರೆ ಅನಾರೋಗ್ಯಕ್ಕೀಡಾಗಿರುವ ಕಲಾವಿದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ, ಕನ್ನಡ ಸಾಹಿತ್ಯ ಪರಿಷತ್ತಿನ ಯಾವೊಬ್ಬ ಪದಾದಿಕಾರಿಯೂ ಆಸ್ಪತ್ರೆ ಕಡೆಗೆ ಸುಳಿದಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಎಚ್ಚೆತ್ತುಕೊಂಡ ಕಸಾಪ ಕಲಾವಿದನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ ಪರಮೇಶ್ವರ್ ಪಿಎಗೆ ಮಂಗಳಾರತಿ!