Webdunia - Bharat's app for daily news and videos

Install App

ಹಿಟ್ & ರನ್ ಮಾಡಿದ್ದವ ಅರೆಸ್ಟ್​​​​

Webdunia
ಸೋಮವಾರ, 16 ಮೇ 2022 (21:05 IST)
ಹುಬ್ಬಳ್ಳಿ ಹೊರವಲಯದ ವರೂರು ಬಳಿ ಹಿಟ್ & ರನ್ ಪ್ರಕರಣ ಸಂಬಂಧ ತಮಿಳುನಾಡು ಶಾಸಕನ ಡ್ರೈವರ್​​​​​​ನ್ನ ಬಂಧಿಸಲಾಗಿದೆ. ತಮಿಳುನಾಡು ಶಾಸಕನಿದ್ದ ಕಾರಿನಿಂದ ಅಪಘಾತ ನಡೆದು ಓರ್ವ ಸಾವನ್ನಪ್ಪಿದ್ದ.. ಗ್ರಾಮೀಣ ಪೊಲೀಸರು ಚಾಣಾಕ್ಷ ತನದಿಂದ ಕಾರು ಹಾಗೂ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ತಮಿಳುನಾಡು ಶಾಸಕ ವೇಲು ಪ್ರಯಾಣಿಸುತ್ತಿದ್ದ ಕಾರು ಆ್ಯಕ್ಸಿಡೆಂಟ್ ಮಾಡಿ ಎಸ್ಕೇಪ್ ಆಗಿದ್ದ. ಮುರಿದ ನಂಬರ್ ಪ್ಲೇಟ್, ಫ್ಲ್ಯಾಗ್​​ನಿಂದ ಕಾರು ಪತ್ತೆ ಮಾಡಿದ್ದು, ಆಕ್ಸಿಡೆಂಟ್ ತಾನೇ ಮಾಡಿರುವುದಾಗಿ ಬಂಧಿತ ಡ್ರೈವರ್​​​​ ಒಪ್ಪಿಕೊಂಡಿದ್ದಾನೆ. ಆರೋಪಿ ದಾವಣಗೆರೆಯ ಮೂಲದ ಆಕಾಶ್​​​ ಎನ್ನಲಾಗಿದೆ..ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿ ಕಾರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments