Select Your Language

Notifications

webdunia
webdunia
webdunia
webdunia

ಪೋಲಿಸ್ ಅಧಿಕಾರಿಯ ಮೇಲೆ ಗರಂ ಅದ ಸಿ ಎಮ್ ಬೊಮ್ಮಾಯಿ ಕಾರಣವೇನು ನೋಡಿ

ಪೋಲಿಸ್ ಅಧಿಕಾರಿಯ ಮೇಲೆ ಗರಂ ಅದ ಸಿ ಎಮ್ ಬೊಮ್ಮಾಯಿ ಕಾರಣವೇನು ನೋಡಿ
tumakuru , ಶುಕ್ರವಾರ, 21 ಜನವರಿ 2022 (20:47 IST)
ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ನಿಡುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಗರಂ ಆದ ಘಟನೆ ನಡೆದಿದೆ . 
ಅವರು ಕಾರು ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡ ಸ್ಥಳದಲ್ಲಿಯೇ ಇದ್ದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಡಿವೈಎಸ್ಪಿ ಶ್ರೀನಿವಾಸ್ ವಿರುದ್ಧ ಗರಂ ಆದರು. ಜನರು ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಸಿಎಂ ಬೊಮ್ಮಾಯಿ ಜೋರು ದನಿಯಲ್ಲೆ ಕಿವಿಮಾತು ಹೇಳಿದ್ದಾರೆ. ನಂತರ ಐಜಿ ಹತ್ತಿರ ಮಾತನಾಡಿದ ಸಿಎಂ ಬೊಮ್ಮಾಯಿ ಸೀನಿಯರ್ ಆಫೀಸರ್ ಆಗಿದೀಯಾ ನಿನಗೆ? ಹೋಗು ದೂರ ನಿಲ್ಲು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೊರೊ ಮುಖ್ಯಮಂತ್ರಿ ಸೋಂಕಿನಿಂದ ಚೇತರಿಸಿಕೊಂಡಿರುವ ಬೊಮ್ಮಾಯಿ ಕೊರೊನಾ ಕಾಟದ ಬಗ್ಗೆ ಮೈಯೆಲ್ಲಾ ಕಣ್ಣಾಗಿರುವುದು ಸ್ಪಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮಾರುಕಟ್ಟೆಗೆ: ತಜ್ಞರ ಸಮಿತಿ ಶಿಫಾರಸು