Webdunia - Bharat's app for daily news and videos

Install App

ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು- ಮಾಜಿ ಸಚಿವ ಅಶ್ವಥ್ ನಾರಾಯಣ್

Webdunia
ಶನಿವಾರ, 12 ಆಗಸ್ಟ್ 2023 (13:00 IST)
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.೯ ಜನ ಬಿಬಿಎಂಪಿ ಸಿಬ್ಬಂಧಿಗಳು ಸ್ಟೇಬಲ್ ಆಗಿದ್ದಾರೆ.೨೪-೪೮ ಘಂಟೆಗಳ ಕಾಲ ಅಬ್ಸವರ್ ವೇಷನ್ ನಲ್ಲಿರುತ್ತಾರೆ.ಸಂಪೂರ್ಣವಾಗಿ ಜೀವಕ್ಕೆ ಅಪಾಯ ಇಲ್ಲ ಎಂಬುದು  ೨೪-೪೮ ಘಂಟೆಯಲ್ಲಿ ಗೊತ್ತಾಗುತ್ತೆ.ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡ್ತಿದ್ದಾರೆ.ಈ ಘಟನೆ ಬಿಬಿಎಂಪಿ ಯಿಂದ ಆಗಬಾರದಿತ್ತು.ಸುರಕ್ಷತಾ ಕಟ್ಟಡ ಇರಬೇಕೆಂದು ಹೇಳುವ ಪಾಲಿಕೆಯಲ್ಲಿ ಹೀಗೆ ಆಗಬಾರದಿತ್ತು.ಮುಂಜಾಗೃತೆಯಿಂದ ಕಾರ್ಯಸ್ಥಳಗಳು ಇರಬೇಕು.ಇದು ಖಂಡನೀಯ ವಿಚಾರವಾಗಿದೆ.ಕುಟುಂಬದವ್ರು ನೊಂದಿದ್ದಾರೆ.ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು.ಇಂತಹ ಘಟನೆಗಳು ಮರುಕಳಿಸಬಾರದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments