Webdunia - Bharat's app for daily news and videos

Install App

ಮೇಕೆದಾಟು, ಸಿದ್ದರಾಮೋತ್ಸವ ಬಳಿಕ ಮತ್ತೊಂದು ಯಾತ್ರೆ

Webdunia
ಭಾನುವಾರ, 18 ಸೆಪ್ಟಂಬರ್ 2022 (20:37 IST)
ಮತ್ತೊಂದು ಮೆಗಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ .ಚುನಾವಣೆಗೂ ಮುನ್ನ ಅಲೆ ಎಬ್ಬಿಸಲು ಕಾಂಗ್ರೆಸ್ ಯೋಜನೆ ಮಾಡಿದೆ.ಸಿದ್ದು ಉತ್ಸವ ಆಯ್ತು, ಈಗ ಬಸ್ ಯಾತ್ರೆಗೆ ರೆಡಿಮಾಡಿಕೊಳ್ತಿದೆ.
 
ಎಸ್.ಎಂ.ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ರಥಯಾತ್ರೆಯನ್ನ 3ನೇ ತಿಂಗಳಿಗೆ 224 ಕ್ಷೇತ್ರಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ.ಬಸ್ ಯಾತ್ರೆಗೆ ಐಷಾರಾಮಿ ಕ್ಯಾರವಾನ್ ರೆಡಿಯಾಗಿದೆ.ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಸ್ ರಥಯಾತ್ರೆ ನಡೆಸಲಾಗುವುದು.ಸಿದ್ದು ಆಪ್ತ ಶಾಸಕರಿಂದ ಗಾಂಧಿ ಗಾಂಧಿಯನ್ನ ಭೇಟಿ ಮಾಡಲು ಅವಕಾಶವಿದೆ.
 
ಬಳ್ಳಾರಿ ಪಾದಯಾತ್ರೆಯ ರೀತಿ ಸಕ್ಸಸ್‌ಗೆ ಸಿದ್ದು ಬಾಣದ ಸಿದ್ಧತೆ ನಡೆಸಿದೆ.ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ.ಮಿತ್ಸುಬಿಷಿ ಸಂಸ್ಥೆಯ ವಿಶೇಷ ಕ್ಯಾರವಾನ್ ರೆಡಿ ಮಾಡಿದೆ.ವಾಹನದ ಮೇಲೆ ನಿಂತು ಮಾತನಾಡುವ ವ್ಯವಸ್ಥೆ ಬಸ್ ನಲ್ಲಿದ್ದು,ಸಿದ್ದರಾಮೋತ್ಸವ ಮಾಡಿದ ತಂಡದಿಂದಲೇ ಹೊಸ ಯಾತ್ರೆ ಶುರುವಾಗಿದೆ. ಡಿಕೆಶಿ, ಸಿದ್ದು ಸೇರಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಂಚಾರ ಬಸ್ ಯಾತ್ರೆಗೆ ಸಿದ್ಧತೆ.ರಾಹುಲ್ ಗಾಂಧಿ ಒಪ್ಪಿಗೆಯಲ್ಲೇ ಬಾಕಿ ಉಳಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ನಾಯಿಗಾಗಿ ಹೆತ್ತು, ಹೊತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ ಮಗ

ಪ್ರಿಯತಮ ಜತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ, ಎಸ್ಕೇಪ್ ಆಗಲು ಮಾಡಿದ ನಾಟಕ ಕೇಳಿದ್ರೆ ಶಾಕ್ ಆಗ್ತೀರಾ

Sukma Naxals Surrendered: 22 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣು

ಮೂರು ವರ್ಷ ನಮ್ಮದು ಹೋರಾಟ ಪರ್ವ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments