Select Your Language

Notifications

webdunia
webdunia
webdunia
webdunia

ಆನಂದಸಿಂಗ್ ರಾಜೀನಾಮೆಗೆ ಬೆದರಿಕೆ ಕಾರಣ- ಜೋಶಿ

ಆನಂದಸಿಂಗ್ ರಾಜೀನಾಮೆಗೆ ಬೆದರಿಕೆ ಕಾರಣ- ಜೋಶಿ
ಹುಬ್ಬಳ್ಳಿ , ಭಾನುವಾರ, 28 ಜನವರಿ 2018 (09:49 IST)

ಶಾಸಕ ಆನಂದಸಿಂಗ್ ಅವರನ್ನು ಬೆದರಿಸಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಆನಂದಸಿಂಗ್ ಮೇಲೆ ಹಲವು ಪ್ರಕರಣಗಳಿವೆ. ಆದ್ದರಿಂದ ಅವರನ್ನು ಬೆದರಿಸಿ ರಾಜೀನಾಮೆ ಪಡೆಯಲಾಗಿದೆ ಎಂದು ದೂರಿದ್ದಾರೆ.

ಆನಂದಸಿಂಗ್ ವಿರುದ್ಧ ಬಳ್ಳಾರಿಗೆ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದರು. ಈಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸ್ಥಾನಕ್ಕೆ ರಾಜೀನಾಮ ಬಳಿಕ ಆನಂದಸಿಂಗ್ ಹೇಳಿದ್ದೇನು