Select Your Language

Notifications

webdunia
webdunia
webdunia
webdunia

ಅಪ್ಪು ಸಮಾಧಿ ನೋಡಲು ಹರಿದುಬರುತ್ತಿರುವ ಅಭಿಮಾನಗಳ ಸಾಗರ

ಅಪ್ಪು ಸಮಾಧಿ ನೋಡಲು ಹರಿದುಬರುತ್ತಿರುವ ಅಭಿಮಾನಗಳ ಸಾಗರ
bangalore , ಬುಧವಾರ, 5 ಅಕ್ಟೋಬರ್ 2022 (20:25 IST)
ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಒಂದು ಕಡೆಯಾದ್ರೆ ,ಮತ್ತೊಂದು ಕಡೆ ಗೊರಗುಂಟೆಪಾಳ್ಯದ ಕಂಠೀರವ ಸ್ಟುಡಿಯೋದಲ್ಲಿ ಸಾಗರವೇ ಹರಿದುಬರುತ್ತಿದೆ.ಈಗ ದಸರಾ ರಜೆಯಲ್ಲಿ ಹೆಚ್ಚಿನ ಅಭಿಮಾನಿಗಳು ಅಪ್ಪು ಸಮಾಧಿ ನೋಡಲು ದೌಡಾಯಿಸುತ್ತಿದ್ದಾರೆ.ಕಾಲಿಡಲಾಗದ ಜನಸಾಗರವೇ ಅಪ್ಪು ಜನರ ಸಮಾಧಿ ಬಳಿ ಬರುತ್ತಿದೆ.ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಕುರಿತ ವಿಶಿಷ್ಟ ಜಾಗೃತಿ ಅಭಿಯಾನ