Webdunia - Bharat's app for daily news and videos

Install App

ಗ್ಯಾರಂಟಿಗಳ ಮಧ್ಯೆ ಮುಗಿಯದ ಪರದಾಟ

Webdunia
ಶನಿವಾರ, 22 ಜುಲೈ 2023 (14:00 IST)
ಬೆಂಗಳೂರಲ್ಲಿ ಆಧಾರ್ ಅಪ್ ಡೇಟ್ ಸಂಕಷ್ಟ ಮುಗಿದಿಲ್ಲ.ಹೇಳೋರಿಲ್ಲ, ಕೇಳೋರಿಲ್ಲ ಬೆಂಗಳೂರು ಒನ್ ಕೇಂದ್ರಗಳ ದರ್ಬಾರ್ ಅನ್ನುವ ಆಗಾಗಿದೆ.ಹಿರಿಯ ನಾಗರೀಕರಿಗೆ ಸೂಕ್ತ ನೆರವು ಸಿಕ್ತಿಲ್ಲ.ಆಧಾರ್ ಅಪ್ ಡೇಟ್ ಮಾಡಿಸಲು ಪರದಾಟ ನಿಲ್ತಿಲ್ಲ.ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ಹಿರಿಯರ ಆರೋಪ ಮಾಡಿದ್ದು,ಆಧಾರ್ ಅಪ್ ಡೇಟ್ ಗೆ ದಿನಕ್ಕೆ 50 ಟೋಕನ್ ನಿಗಧಿ ಮಾಡಲಾಗಲಾಗುತ್ತೆ.ಆದ್ರೆ ಟೋಕನ್ ಸಿಕ್ಕರೂ,ಸಿಗದಿದ್ರೂ ಕಾಯುವ ಸಂಕಷ್ಟ ಎದುರಾಗಿದೆ.ಆಧಾರ್ ಅಪ್ ಡೇಟ್ ಗೆ ಸುತ್ತಿ ಹಿರಿಯ ನಾಗರೀಕರು ಸುಸ್ತಾಗಿದ್ದಾರೆ.ಹಿರಿಯ ನಾಗರೀಕರ ಸಮಸ್ಯೆಗೆ  ಸಿಬ್ಬಂದಿ ಸ್ಪಂದಿಸುತ್ತಿಲ್ಲ.ಬೆಂಗಳೂರು ಒನ್  ಕೇಂದ್ರದ ಸಿಬ್ಬಂದಿ ವಿರುದ್ಧ ಕಿಚ್ಚು ಹೆಚ್ಚಾಗಿದ್ದು,ಸಿಬ್ಬಂದಿಯ ಅಸಡ್ಡೆಯಿಂದ ಹಿರಿಯ ನಾಗರೀಕರು ಹೈರಾಣಾಗಿದ್ದಾರೆ.ಬೆಂಗಳೂರಿನ ಎನ್ ಆರ್ ಕಾಲೋನಿ ನಲ್ಲಿರೋ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾದು ಹಿರಿಯ ನಾಗರೀಕರು,ಜನರು ಸುಸ್ತಾಗಿದ್ರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments