Webdunia - Bharat's app for daily news and videos

Install App

ಮತಾಂತರ, ಸುಳ್ಳು ದಾಖಲೆ ನೀಡಿ ರಾಜ್ಯಕ್ಕೆ ಬಂದ ಆರೋಪ; ದೂರು ನೀಡಿದ ತಹಶೀಲ್ದಾರ್

Webdunia
ಶನಿವಾರ, 9 ಮೇ 2020 (09:51 IST)
Normal 0 false false false EN-US X-NONE X-NONE

ಕೋಲಾರ : ಮತಾಂತರ, ಸುಳ್ಳು ದಾಖಲೆ ನೀಡಿ ರಾಜ್ಯಕ್ಕೆ ಬಂದ ಆರೋಪ ಕೋಲಾರ ಜಿಲ್ಲೆ ಮಾಲೂರು ತಹಶೀಲ್ದಾರ್ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಲಾಕ್ ಡೌನ್ ವೇಳೆ ರಾಜ್ಯದ ಜನರು ಗುಜರಾತ್ ನ ಸೂರತ್ ನಲ್ಲಿ ಸಿಲುಕಿಕೊಂಡಿದ್ದರು. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ವಾಪಾಸಾಗಿದ್ದರು. ಕೋಲಾರ ಜಿಲ್ಲೆ ಮಾಲೂರಿನ 44 ಜನರು ವಾಪಾಸಾಗಿದ್ದರು. ಇವರ ಜತೆ ಉತ್ತರ ಪ್ರದೇಶದ ಇಬ್ಬರು, ತಮಿಳುನಾಡು, ಬೆಂಗಳೂರಿನ ಪಾದರಾಯನಪುರದ ಒಬ್ಬ ಬಂದಿದ್ದನು.
 

ಮಾಲೂರಿನಲ್ಲಿ ಅಧಿಕಾರಿಗಳಿಂದ 44 ಜನರ ಮಾಹಿತಿ ಸಂಗ್ರಹದ ವೇಳೆ ಮತಾಂತರ, ಸುಳ್ಳು ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments