Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿಗೆ ಸಕಲ ಸಿದ್ಧತೆ..!

Webdunia
ಶನಿವಾರ, 14 ಜನವರಿ 2023 (13:53 IST)
ಎಲ್ಲೆಡೆ ವರ್ಷದ ಮೊದಲ ಹಬ್ಬದ ಸಂಭ್ರಮ ಮನಮಾಡಿದೆ.ಮಾರ್ಕೆಟ್ ನಲ್ಲಿ  ಎಳ್ಳು ಬೆಲ್ಲದ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರಾಗಿತ್ತು.ಮಾರ್ಕೆಟ್ ನತ್ತ ಜನತು ಮುಖ ಮಾಡಿದ್ದು,ಹಬ್ಬದ ಖುಷಿಯಲ್ಲಿದ್ದವರಿಗೆ ಬೆಲೆ ಏರಿಕೆ ಶಾಕ್ ತಟ್ಟಿದೆ.ಹೂ,ಹಣ್ಣು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.ಎಲ್ಲೆ ಮೀರಿದ ಎಳ್ಳು, ಬೇಲಿ ದಾಟಿದ ಬೆಲ್ಲದ ದರ.ಇನ್ನು ಬೆಲೆ ಏರಿಕೆ ಬಿಸಿ ಮಧ್ಯೆಯೂ ಜನರ ಖರೀದಿ ಜೋರಾಗಿತ್ತು
 
 
ಮಾರ್ಕೆಟ್ ಗಳಲ್ಲಿ ಹೂವುಗಳ ಬೆಲೆ ನೋಡುವುದಾದ್ರೆ 
 
- ಮಲ್ಲಿಗೆ  KG- 2000-2200
- ಕನಕಾಂಬರ ಕೆಜಿ 1200-1500 KG
- ಸೇವಂತಿಗೆ 160 -200kg
- ಗುಲಾಬಿ - 250-300  kg 
- ಸುಗಂಧರಾಜ 160-200 kg
- ಚೆಂಡು ಹೂವು 110-130kg
- ತಾವರೆ ಒಂದೂ ಹೂವು 20-25 ರೂ
 
 
ಇಂದಿನ ಹಣ್ಣುಗಳ ಬೆಲೆ ನೋಡುವುದಾದ್ರೆ
-  ಸೇಬು 120 -140kg
- ದಾಳಿಂಬೆ 110 -150 kg
- ಮೂಸಂಬಿ 60 -80 kg
- ಆರೆಂಜ್ 90- 110kg
- ಸಪೋಟ 80 - 90kg
- ಸೀಬೆಹಣ್ಣು 80-100kg
- ಏಲಕ್ಕಿ ಬಾಳೆಹಣ್ಣು 70-80 kg
 
 
ಅಗತ್ಯ ವಸ್ತುಗಳ ಬೆಲೆ
 
-ಎಳ್ಳು ಕೆಜಿಗೆ-180 ರೂ.
- ಕಬ್ಬು 100-120 
- ಸಿಹಿ ಗೆಣಸು ಕೆಜಿ - 60-70
-  ಹಸಿ ಶೇಂಗಾ - 120 -140 kg
- ಅವರೇ ಕಾಯಿ - 80 -100 kg
- ಮಾವಿನ ಎಲೆ 20 - ಕಟ್ಟು
- ಬೇವಿನ ಸೊಪ್ಪು - 20 - ಕಟ್ಟು
- ತುಳಸಿ ತೋರಣ - 50 - ಮಾರು
- ಬೆಲ್ಲ (ಅಚ್ಚು / ಉಂಡೆ) - 70 - 80

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments