Webdunia - Bharat's app for daily news and videos

Install App

ಹಾಲು, ಮೊಸರು, ತುಪ್ಪ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮೊತ್ತೊಂದು ಏರಿಕೆ ಶಾಕ್

Webdunia
ಬುಧವಾರ, 14 ಡಿಸೆಂಬರ್ 2022 (17:48 IST)
ಬೆಂಗಳೂರು-ಸದ್ದಿಲ್ಲದೆ  ಹೋಟೆಲ್ ತಿಂಡಿ ರೇಟ್ ಹೆಚ್ಚಾಗಿದೆ.ಹೊಸ ರೇಟ್ ಹೆಚ್ಚಳ ಬೆನ್ನಲ್ಲೇ ಹೊಸ ರೇಟ್ ಫಲಕವನ್ನ ನಗರದ ಕೆಲವೊಂದು ಹೋಟೆಲ್ ಗಳಲ್ಲಿ ಅಳವಡಿಕೆ ಮಾಡಲಾಗಿದೆ.15 ರಿಂದ 20% ರಷ್ಟು ದರವನ್ನ ಹೊಟೇಲ್ ಮಾಲೀಕರು ಹೆಚ್ಚಳ ಮಾಡಿದಾರೆ.
 
ಇನ್ನೂ ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಇದೇ ವಿಷಯವಾಗಿ ಪ್ರತಿಕ್ರಿಯಿಸಿದ್ದು,ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿವೆ.ಮೇಜರ್ ಹೋಟೆಲ್ ಗಳಲ್ಲಿ ಜಾಸ್ತಿ ಖರ್ಚಾಗುವುದು ಹಾಲು, ಕಾಫಿ ಪುಡಿ, ಗ್ಯಾಸ್.ಇದ್ರಿಂದ ಚೈನೀಸ್, ನಾರ್ತ್ ಇಸ್ ತಿಂಡಿ ರೇಟ್ ಗಳು ಜಾಸ್ತಿಯಾಗಿವೆ.ಅದರ ಜೊತೆ ತುಪ್ಪ ರೇಟ್ ಜಾಸ್ತಿಯಾಗಿದೆ.ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಏರಿಕೆ ಮಾಡ್ತಿದ್ದಾರೆ.ಆದ್ರೆ ದರ ಏರಿಸುವ ವಿಚಾರದಲ್ಲಿ ಸಂಘ ಇಷ್ಟೇ ದರ ಮಾಡಿ ಅಂತ ನಾವು ಹೇಳಲ್ಲ.ಆಯಾ ಹೋಟೆಲ್ ಮಾಲೀಕರೇ ನಿರ್ಧಾರ ಮಾಡಿ ದರ ನಿಗದಿ ಮಾಡಿದ್ದಾರೆ.
 
ಗ್ಯಾಸ್ ದರ 200 ಜಾಸ್ತಿ ಆಗಿದೆ, ಬಿಲ್ಡಿಂಗ್ ಮೇಲೆ ಜಿಎಸ್​ಟಿಯಿಂದ ಹೊರೆ ಆಗ್ತಿದೆ.ಕಮರ್ಷಿಯಲ್ ಗ್ಯಾಸ್ಗೆ 80% ಟ್ಯಾಕ್ಸ್ ಕಟ್ಟುತ್ತಿದ್ದೇವೆ .ಕಾರ್ಮಿಕರ ಅಭಾವವಿದೆ, ಮಾರುಕಟ್ಟೆಯಲ್ಲಿ ವಸ್ತುಗಳ ದರ ಜಾಸ್ತಿ ಆಗಿದೆ.ಮತ್ತೆ ಹೋಟೆಲ್ ಕ್ವಾಲಿಟಿ ಮೆಂಟೇನ್ ಮಾಡೋದು ಇದ್ರಿಂದ ದರ ಏರಿಕೆ ಮಾಡಿದ್ದಾರೆ.ನಾವು 15 ರಿಂದ 20 ಪರ್ಸೆಂಟ್ ಏರಿಕೆ ಮಾಡ್ತಿವೆ, ಕೆಲ ಹೋಟೆಲ್ ಗಳು ಮಾಡಿದ್ದಾರೆ.ದರ ಏರಿಕೆ ವಿಚಾರದಲ್ಲಿ ಗ್ರಾಹಕರು ನಮಗೆ ಸಹಕರಿಸಬೇಕು.ಒಳ್ಳೆ ಪದಾರ್ಥ ಕೊಡಬೇಕಂದ್ರೆ ದರ ಏರಿಕೆ ಅನಿವಾರ್ಯ.ಆದ್ರೆ ಸಂಘದ ವತಿಯಿಂದ ದರ ಏರಿಕೆ ವಿಚಾರವಾಗಿ ಇನ್ನು ನಿರ್ಧಾರ ಮಾಡಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಪಿಸಿ ರಾವ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಪತ್ತೆಯಾದ ಅನನ್ಯಾಳದೆಂದು ಸುಜಾತ ಭಟ್‌ ತೋರಿಸಿದ್ದ ಫೋಟೊಗೆ ಮತ್ತೊಂದು ಬಿಗ್‌ಟ್ವಿಸ್ಟ್‌

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ: ರಾಧಾಕೃಷ್ಣನ್‌ಗೆ ಪ್ರಧಾನಿ ಮೋದಿ ಸೇರಿ ಎನ್‌ಡಿಎ ನಾಯಕರು ಸಾಥ್‌

ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ

ಧರ್ಮಸ್ಥರ ಬುರುಡೆ ರಹಸ್ಯ: ಸರ್ಕಾರದ ವಿರುದ್ಧವೇ ಗರಂ ಆದ ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ಬೆನ್ನತ್ತಿದ್ದಾಗ ಬಯಲಾಯಿತು ಸ್ಫೋಟಕ ರಹಸ್ಯ

ಮುಂದಿನ ಸುದ್ದಿ
Show comments