Webdunia - Bharat's app for daily news and videos

Install App

ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಜೊತೆ ಪುರುಷರ ಒಡಾಟವೂ ಹೆಚ್ಚಳ

Webdunia
ಶನಿವಾರ, 1 ಜುಲೈ 2023 (19:51 IST)
ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರೇ ಸಾರಿಗೆ ಬಸ್ ನಲ್ಲಿ ಓಡಾಡ್ತಿದ್ದಾರೆ.ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್​ ಆಗಿದೆ.ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಸಾರಿಗೆ ಬಸ್​​ನಲ್ಲಿ ಸಂಚರಿಸುತ್ತಿದ್ದರು.ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಒಡಾಟ ನಡೆಸುತ್ತಿದ್ದಾರೆ‌ಪುರುಷರ ದಿನ ನಿತ್ಯದ ಪ್ರಯಾಣದಲ್ಲಿ 13 ಲಕ್ಷ ಹೆಚ್ಚಳವಾಗಿದೆ.ಮಹಿಳೆಯರಿಗಿಂತ ಪರುಷರೇ ಹೆಚ್ಚಾಗಿ ಸಾರಿಗೆ ಬಸ್​ ಬಳಸ್ತಿದ್ದಾರೆ.ಕುಟುಂಬದವರ ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಓಡಾಟ ನಡೆಸ್ತಿದ್ದಾರೆ.ರಶ್​ ಆದ್ರೂ ಕೂಡ ಫ್ರೀ ಬಸ್​ನಲ್ಲಿ ಪುರುಷರು ಓಡಾಡ್ತಿದ್ದಾರೆ.
 
ಪರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ ನಿತ್ಯ 16.87 ಕೋಟಿ ಆದಾಯ ಬರ್ತಿದೆ.19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ.ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರ್ತಿತ್ತು.ಪುರುಷರ ಓಡಾಟದಿಂದ ಸಂಸ್ತಗೆ 12 ಕೋಟಿ ಆದಾಯ ಬರ್ತಿತ್ತು, ಈಗ 16.87 ಕೋಟಿ ಬರ್ತಿದೆ.ಮಹಿಳೆಯರ ಒಡಾಟದಿಂದ ಸರ್ಕಾರಕ್ಕೆ 11 ಸಾವಿರ ಕೋಟಿ ಖರ್ಚಗುತ್ತಿದೆ.ಸಾರಿಗೆ ಸಂಸ್ಥೆಗೆ ಒಂದು ದಿನಕ್ಕೆ 28.89 ಕೋಟಿ ಆದಾಯ ಬರ್ತಿದೆ.ಸಾರಿಗೆ ಸಂಸ್ಥೆಯ ಒಂದು ದಿನ ಖರ್ಚು ಮಾತ್ರ 34 ಕೋಟಿ ಇದೆ.ಇತರೆ ಮೂಲದ ಆದಾಯ ದಿನಕ್ಕೆ‌ ಒಂದು ಕೋಟಿಯಷ್ಟು ಬರ್ತಿದೆ.ಹಿಂದೆ ಹೋಲಿಕೆ ಮಾಡಿದ್ರೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ಬರೀ ಇಳಿಕೆಯಾಗಿದೆ.ಮೊದಲು 10 ಕೋಟಿ ನಷ್ಟ ಆಗ್ತಿತ್ತು. ಈಗ ದಿನ 4 ಕೋಟಿ ಮಾತ್ರ ನಷ್ಟ ಆಗ್ತಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

6 ತಿಂಗಳಿನಿಂದ ಅಪ್ಪ, ಅಮ್ಮನ ಭೇಟಿಯಾಗಿಲ್ಲ, ಶಿಕ್ಷೆ ಕಡಿಮೆಗಾಗಿ ಜಡ್ಜ್‌ ಮುಂದೆ ಪ್ರಜ್ವಲ್ ಕಣ್ಣೀರು

ಪ್ರತಿಭಟನೆ ಮಾಡಲಿರುವ ರಾಹುಲ್ ಗಾಂಧಿ ವಿರುದ್ಧವೇ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ನವರೇ ಚುನಾವಣೆ ಅಕ್ರಮ ಮಾಡಿದ್ದಾರೆಂದು ನಮಗೆ ಅನುಮಾನವಿದೆ: ಸಿಟಿ ರವಿ

ಜಾರ್ಖಂಡ್‌ನ ಮಾಜಿ ಸಿಎಂ ಶಿಬು ಸೊರೆನ್ ಆರೋಗ್ಯ ಸ್ಥಿತಿ ಗಂಭೀರ, ಏನಾಗಿದೆ ಜೆಎಂಎಂ ನಾಯಕನಿಗೆ

ಮುಂದಿನ ಸುದ್ದಿ