Select Your Language

Notifications

webdunia
webdunia
webdunia
webdunia

ಪುಣ್ಯಕೋಟಿ ರಾಯಭಾರಿಯಾಗಿ ನಟ ಸುದೀಪ್ ನೇಮಕ..!

ಪುಣ್ಯಕೋಟಿ ರಾಯಭಾರಿಯಾಗಿ ನಟ ಸುದೀಪ್ ನೇಮಕ..!
bangalore , ಶುಕ್ರವಾರ, 2 ಸೆಪ್ಟಂಬರ್ 2022 (21:21 IST)
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಗೆ ರಾಯಬಾರಿಯಾಗಿ ಸುದೀಪ್ ನೇಮೆಕರಾಗಿದ್ದಾರೆ.ಇನ್ನು ಪುಣ್ಯಕೋಟಿ ಯೋಜನೆಗೆ ರಾಯಬಾರಿಯಾಗಿ ನೇಮಿಸಿರುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಘೋಷಣೆ ಮಾಡಿದ್ದಾರೆ.ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪ್ರಭು ಚವ್ಹಾಣ್ ಪತ್ರ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ