Webdunia - Bharat's app for daily news and videos

Install App

ವರದಿ ಸ್ವೀಕಾರ ಕೇವಲ ರಾಜಕೀಯ ಮಾತ್ರ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

geetha
ಭಾನುವಾರ, 3 ಮಾರ್ಚ್ 2024 (11:22 IST)
ಬೆಂಗಳೂರು-ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ ಅಂತ ಜಾತಿ ಮೇಲೆ ಎಲ್ಲಿಲ್ಲದ ಪ್ರೀತಿ ಬರುತ್ತೆ‌.ಜಾತಿ ಸಮಾವೇಶ ಮಾಡೋದು, ಜಾತಿ ಜಾತಿಗಳ ಬಗ್ಗೆ ಮಾತಾಡ್ತಾರೆ.2015ರಲ್ಲಿ ಸಿದ್ದರಾಮಯ್ಯ ಅವರು ಎಲ್ಲಾ ಜಾತಿಗಳ ಅಧ್ಯಯನ ಮಾಡಿ ಅಂತ ಕಾಂತರಾಜ ಕಮಿಟಿ ಮಾಡಿದ್ರು.ಜಾತಿ ಜನಗಣತಿ ಮಾಡೋದು ಕೇಂದ್ರದ ಅಧಿಕಾರ ಅಂತ ಸುಪ್ರೀಂ ಕೋರ್ಟ್ ನಲ್ಲಿ 6 ಕೇಸಿದೆ.ಸುಪ್ರೀಂ ಕೇಸ್ ನಿರ್ಣಯ ಆಗಬೇಕು ಅದನ್ನ ತಪ್ಪಿಸಲು ಜಾತಿ ಗಣತಿ ಅನ್ನೋದು ಬಿಟ್ಟು, ಶೈಕ್ಷಣಿಕ ಜನಗಣತಿ ಅಂತ ಮಾಡಿದ್ರು.ಒಳ ಉದ್ದೇಶ ಒಂದು, ಹೊರ ಉದ್ದೇಶ ಒಂದು.ಸಿದ್ದರಾಮಯ್ಯ ಅವರು ಸಿಎಂ ಇದ್ರು,

ವರದಿ ಸ್ವೀಕಾರ ಮಾಡಲಿಲ್ಲ.ಮುಂದೆ ವರದಿ ಬಗ್ಗೆ ಸಾಕಷ್ಟು ಗೊಂದಲ ಇತ್ತು.ಈಗಲೂ ಕೂಡ ಬಹಳ ವಿರೋಧ ಇದೆ.ಸಮೀಕ್ಷೆ ಆಗಿಲ್ಲ ಅನ್ನೋ ಆರೋಪ ಇದೆ.ನಮ್ಮನ್ನ ಬಂದು ಸಮೀಕ್ಷೆ ಆಗಿಲ್ಲ ಅಂತ ಆರೋಪ ಮಾಡಿದ್ರು.ಈಗ ಕೊಟ್ಟಿರೋ ವರದಿ ಚೌ.. ಚೌ ವರದಿ.ದತ್ತಾಂಶ ಕಾಂತರಾಜು ಅವರದ್ದು,‌ವರದಿ ನಂದು ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಆದೇಶ ಇರೋದು ಜಯಪ್ರಕಾಶ್ ಹೆಗ್ಡೆದು.ವರದಿ ಸ್ವೀಕಾರ ಕೇವಲ ರಾಜಕೀಯದ್ದು ಮಾತ್ರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments