Webdunia - Bharat's app for daily news and videos

Install App

ದೇವರ ದರ್ಶನಕ್ಕೆ ಬಂದು ಪೊಲೀಸರ ಖೆಡ್ಡಕ್ಕೆ ಬಿದ್ದ ರೌಡಿಶೀಟರ್

Webdunia
ಬುಧವಾರ, 23 ನವೆಂಬರ್ 2022 (13:16 IST)
ಪ್ರತಿವರ್ಷ ಕಡಲೆಕಾಯಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುತಿದ್ದ ರೌಡಿಶಿಟರ್ ಪೃಥ್ವಿಕ್ ಈ ವರ್ಷವು ದೇವರ ದರ್ಶನ ಪಡೆಯಲು ಬಂದಿದ್ದ. ಬುಲ್ ಟೆಂಪಲ್ ಗೆ ಬಂದು ದೇವರ ದರ್ಶನ ಪಡೆಯುದನ್ನು  ಬಸವನಗುಡಿ ಪೊಲೀಸರು ತಿಳಿದಿದ್ದು,ಕಡಲೆಕಾಯಿ ಪರಿಷೆಯಲ್ಲಿ  ರೌಡಿ ಶೀಟರ್ ಪೃಥ್ವಿಕ್ ಸಹಚರ ಭೂಷಣ್ ಸಿಕ್ಕಿಬಿದ್ದಿದ್ದಾನೆ.ಹಲವು ಪ್ರಕರಣಕ್ಕೆ ಬೇಕಾಗಿದ್ದ ರೌಡಿ ಶೀಟರ್ ಪೃಥ್ವಿಕ್ ಬರುತ್ತನೆಂದು ಬಸವನಗುಡಿ ಪೊಲೀಸರು ಹೊಂಚು ಹಾಕಿ ಕುಳಿತ್ತಿದರು.
 
ಪೃಥ್ವಿಕ್  ಮೇಲೆ ಕೊಲೆ ,ಕೊಲೆ ಯತ್ನ ಬೆದರಿಕೆ ಸೇರಿ ಹಲವು ಪ್ರಕರಣಗಳು ಇದ್ವು ,ಬಸವನಗುಡಿ , ವಿಲ್ಸನ್ ಗಾರ್ಡನ್ ಸೇರಿ ಹಲವು ಠಾಣೆಯಲ್ಲಿ ಪೃಥ್ವಿಕ್ ವಾಂಟೆಡ್‌ ಅಗಿದ್ದ.ಸದ್ಯ ಕಡಲೆಕಾಯಿ ಪರಿಷೆಯಲ್ಲಿ‌ ಕಡಲೆ ತಿನ್ನಲು ಬಂದವನಿಗೆ‌ ಪೊಲೀಸರು ಜೈಲಿನ ದಾರಿ ತೋರಿಸಿದ್ದಾರೆ.ಇದೀಗ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments