Webdunia - Bharat's app for daily news and videos

Install App

10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆ

Webdunia
ಸೋಮವಾರ, 4 ಜುಲೈ 2022 (20:04 IST)
ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.
ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.
 
ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದವರಿಗೂ BA.2.75 ಪ್ರಭೇದ ತಗುಲುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದರ ಮೇಲೆ ನಿಗಾ ವಹಿಸುವ ಅಗತ್ಯ ಇದೆ ಎಂದು ವಿಜ್ಞಾನಿ ಟೀಮ್ ಪಿಕಾಕ್ ಹೇಳಿಕೆ ನೀಡಿದ್ದಾರೆ.
 
BA.2.75 ಪ್ರಭೇದದಿಂದ ಹೆಚ್ಚಿನ ರೂಪಾಂತರವಾಗಲಿದ್ದು, ಬಹುಶಃ ಎರಡನೇ ತಲೆಮಾರಿನ ಪ್ರಭೇದ ಇದಾಗಿದೆ. ಬಹಳ ವೇಗವಾಗಿ ಬೆಳವಣಿಗೆ, ಹೆಚ್ಚಿನ ಭೌಗೋಳಿಕ ಪ್ರದೇಶಕ್ಕೆ ಹರಡುವಿಕೆಯ ಸಾಮರ್ಥ್ಯವನ್ನು ಇದು ಹೊಂದಿದೆ.
 
ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವ ಸಾಮರ್ಥ್ಯವೂ ಇದರಲ್ಲಿದೆ. ಇಸ್ರೇಲಿ ತಜ್ಞರ ಪ್ರಕಾರ, ಭಾರತದಲ್ಲಿ ಸುಮಾರು 10 ರಾಜ್ಯಗಳು ಹೊಸ ಒಮಿಕ್ರಾನ್ ಉಪ-ವೇರಿಯಂಟ್ BA.2.75 ಅನ್ನು ಪತ್ತೆಹಚ್ಚಿವೆ ಎಂದು ಹೇಳಲಾಗಿದೆ.
 
ಇದು ಆತಂಕಕಾರಿಯಾಗಿರಬಹುದು ಎಂದು ತಜ್ಞರ ಹೇಳಿಕೆ ನೀಡಿದ್ದಾರೆ. ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಮೆಡಿಕಲ್ ಸೆಂಟರ್‌ನಲ್ಲಿರುವ ಸೆಂಟ್ರಲ್ ವೈರಾಲಜಿ ಲ್ಯಾಬೊರೇಟರಿಯ ಡಾ ಶೇಯ್ ಫ್ಲೆಶನ್ ಸರಣಿ ಟ್ವೀಟ್ ಮಾಡಿದ್ದಾರೆ.
 
ಎಂಟು ದೇಶಗಳ 85 ಅನುಕ್ರಮಗಳನ್ನು ಜೀನೋಮಿಕ್ ಡೇಟಾದ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ನೆಕ್ಸ್ಟ್‌ಸ್ಟ್ರೇನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದರಲ್ಲಿ ಭಾರತದ 69 ಮಂದಿ ಸೇರಿದ್ದಾರೆ. ದೆಹಲಿ (1), ಹರಿಯಾಣ (6), ಹಿಮಾಚಲ ಪ್ರದೇಶ (3), ಜಮ್ಮು (1), ಕರ್ನಾಟಕ (10), ಮಧ್ಯಪ್ರದೇಶ (5), ಮಹಾರಾಷ್ಟ್ರ (27), ತೆಲಂಗಾಣ (2), ಉತ್ತರ ಪ್ರದೇಶ (1), ಮತ್ತು ಪಶ್ಚಿಮ ಬಂಗಾಳ (13) ದಲ್ಲಿ BA.2.75 ಪ್ರಭೇದ ಪತ್ತೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌

ತುಂಡು ಬಟ್ಟೆ ನಮ್ಮ ಸಂಸ್ಕೃತಿಯಲ್ಲ, ನಾನು ಒಪ್ಪಲ್ಲ: ಬಿಜೆಪಿ ನಾಯಕ ಕೈಲಾಶ್‌

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

ಮುಂದಿನ ಸುದ್ದಿ
Show comments