Webdunia - Bharat's app for daily news and videos

Install App

ಕಳ್ಳತನ ಮಾಡಿ ತಪ್ಪಸಿಕೊಳ್ಳಲು ಪುಂಡರ ಹೊಸ ಪ್ಲ್ಯಾನ್

Webdunia
ಭಾನುವಾರ, 23 ಏಪ್ರಿಲ್ 2023 (16:00 IST)
ಚೈನ್ ಸ್ನ್ಯಾಚ್, ರಾಬರಿ ಮಾಡಿ ತಪ್ಪಿಸಿಕೊಳ್ಳಲು ಪುಂಡರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಖತರ್ನಾಕ್ ಕಳ್ಳರು ಹೊಸ ಐಡಿಯಾ ಮಾಡಿದ್ದು,ಕಳ್ಳತನ ಮಾಡಿ ಹೋಗುವಾಗ ಸಿಸಿ ಕ್ಯಾಮರಾದಲ್ಲಿ  ಕಳ್ಳತನದ ದೃಶ್ಯ ಸೆರೆಯಾಗುವ  ಸಾಧ್ಯತೆ ಇರತ್ತೆ.ಇದ್ರಿಂದ ಅದನ್ನು ತಪ್ಪಿಸಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದು,ನಂಬರ್ ಪ್ಲೇಟ್ ಗಳಿಗೆ ಎಲೆಗಳನ್ನ ಕಿರಾತಕರು ಮುಚ್ಚಿ ನಂತರ ಕಳ್ಳತನಕ್ಕೆ ಕಿತಾತಕರು  ಹೋಗುತ್ತಾರೆ.ಹೆಚ್ ಆರ್ ಬಿ ಆರ್ ಲೇಔಟ್, ಕೆ.ಜಿ ಹಳ್ಳಿ ಭಾಗದಲ್ಲಿ ಇವರು ಕಿರಾತಕರಿಂದ ಈ ರೀತಿಯಾದ ಪ್ಲ್ಯಾನ್ ನಡೆಯುತ್ತೆ.ಸದ್ಯ ಇಂತಹ ಕಿರಾತಕರ ಮೇಲೆ ಪೊಲೀಸರ ಕಣ್ಣಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments