Webdunia - Bharat's app for daily news and videos

Install App

ರಾಜಾಜಿನರದ ಟೋಲ್ ಗೆಟ್ ಬಳಿ ತಪ್ಪಿದ ಭಾರಿ ಅನಾಹುತ

Webdunia
ಗುರುವಾರ, 14 ಜುಲೈ 2022 (20:30 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಸುರಿದು  ರಸ್ತೆಗಳಲ್ಲಿ ಹರಿಯುತ್ತಿರುವ ನೀರಿನ ಪರಿಣಾಮ ವಿದ್ಯುತ್ ಜಾಲಿತ ಬಸ್ ವೊಂದು ಬೆಳ್ಳಂಬೆಳಗ್ಗೆ 10;45 ಕ್ಕೆ ಡಿವೈಡರ್ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಯಲಹಂಕ ದಿಂದ ಕೆಂಗೇರಿಕಡೆಗೆ ಹೊರಟ್ಟಿದ್ದ ಬಸ್ 401 ರಾಜಾಜಿನರದ ಟೋಲ್ ಗೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಡಿವೈಡರ್ ಗೆ ಹೊಡೆದಿದೆ.  ಬಸ್ಸ್ನಲ್ಲಿ ಸುಮಾರೂ 30 ಹೆಚ್ಚುಜನ ಪ್ರಯಾಣ ಮಾಡುತ್ತಿದ್ದು  ಅದೃಷ್ಟವಶತ್ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಚಾಲಕನ ಚಾಣಾಷ ತನದಿಂದ ಭಾರೀ ಅನಾಹುತ ತಪ್ಪದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments