Webdunia - Bharat's app for daily news and videos

Install App

ಮತ್ತಷ್ಟು ತಾರಕಕ್ಕೇರಿದ ಇಬ್ಬರು ಅಧಿಕಾರಿಗಳ ಜಗಳ

Webdunia
ಸೋಮವಾರ, 20 ಫೆಬ್ರವರಿ 2023 (16:38 IST)
ಮಾಧ್ಯಮಗಳ ಎದುರು ಮಾತಾಡಬಾರದು ಅನ್ಕೊಂಡಿದ್ದೆ ಆದ್ರೆ ರೋಹಿಣಿ ಅವರು ಬಂದು ದೂರು ಕೊಟ್ಟಿದಾರೆ.ಫೋಟೋಗಳು ವೈಯಕ್ತಿಕ ಆಗಲ್ಲ. ನಾನು ಈಗಾಗಲೇ ಸರ್ಕಾರದ ಗಮನಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ.ಯಾರು ಅವರನ್ನು ರಕ್ಷಣೆ ಮಾಡ್ತಿದಾರೆ, ಅದೂ ಹೊರಗೆ ಬರಬೇಕು.ಅವರ ಮೇಲೆ ಲೋಕಾಯುಕ್ತ ದೂರು ದಾಖಲಾಗಿತ್ತು.ಅದನ್ನು ಮರುತನಿಖೆಗೆ ಅನುಮತಿ‌ಕೊಡುವಂತೆ ಮನವಿ ಮಾಡ್ತೀನಿ.ಅವರ ಜಾಲಹಳ್ಳಿ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ.ಅದರ ತನಿಖೆಗೂ ಮನವಿ ಮಾಡ್ತೀನಿ.ರೋಹಿಣಿಗೆ ಯಾವ ಶಕ್ತಿ ತಡೀತಿದೆಯೋ ಗೊತ್ತಿಲ್ಲ.ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ ಎಂದು ಡಿ. ರೂಪ ಮತ್ತೆ ಆರೋಪ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments