Webdunia - Bharat's app for daily news and videos

Install App

ಸಾವಿರ ರೂಪಾಯಿಗಾಗಿ ತಂದೆ-ತಾಯಿ, ತಮ್ಮನನ್ನೇ ಕೊಂದ ಕಿರಾತಕ ಮಗ

Webdunia
ಶುಕ್ರವಾರ, 31 ಜನವರಿ 2020 (15:16 IST)

ಅಪ್ರಾಪ್ತ ಬಾಲಕನೊಬ್ಬ ತನಗೆ ಹಣ ಕೊಡಲಿಲ್ಲ ಅಂತ ರೋಸಿಹೋಗಿ ತಂದೆ – ತಾಯಿ ಹಾಗೂ ತಮ್ಮನನ್ನೇ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.
 

ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಹಣಕ್ಕಾಗಿ ಬಾಲಕ ತಾಯಿಯನ್ನು ಪೀಡಿಸಿದ್ದಾನೆ. ತಾಯಿ ಹಣ ಕೊಡದಿದ್ದಾಗ ತಂದೆಯ ಗನ್ ಬಳಸಿ ಕೊಲೆ ಮಾಡಿದ್ದಾನೆ. ಆ ಬಳಿಕ ತಂದೆಗೂ ಗುಂಡು ಹೊಡೆದಿದ್ದಾನೆ. ಇನ್ನು ತಮ್ಮನನ್ನು ಕೊಲೆ ಮಾಡಿ ಪರಾರಿಯಾಗಿದ್ದನು.

ಇದೀಗ ಸಿಮ್ ಕಾರ್ಡ್ ತೆಗೆದುಕೊಳ್ಳಲು ಅಂಗಡಿಯೊಂದಕ್ಕೆ ಬಾಲಕ ಹೋಗಿದ್ದಾಗ ಆತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments