Webdunia - Bharat's app for daily news and videos

Install App

ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣ; ಇಬ್ಬರ ರೈಟರ್ ಗಳು ಅಮಾನತು

Webdunia
ಗುರುವಾರ, 4 ಜೂನ್ 2020 (10:27 IST)
Normal 0 false false false EN-US X-NONE X-NONE

ಬೆಂಗಳೂರು : ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಇಬ್ಬರ ರೈಟರ್ ಗಳನ್ನು  ಸಸ್ಪೆಂಡ್ ಮಾಡಲಾಗಿದೆ.
 


 

ಕೃಷ್ಣೇಗೌಡ, ನಿಂಗರಾಜು ಅಮಾನತುಗೊಂಡ ರೈಟರ್ ಗಳು. ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆಯಾಗಿತ್ತು. ಈ ಘಟನೆ ನಡೆಯಲು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದೇ ಕಾರಣವೆಂದು ಆ ವೇಳೆ ಠಾಣೆಯಲ್ಲಿದ್ದ ಇಬ್ಬರು ರೈಟರ್ ಗಳನ್ನು ಅಮಾನತು ಮಾಡುವಂತೆ  ಮೈಸೂರು ಎಸ್ ಪಿ ರಿಷ್ಯಂತ್ ಆದೇಶಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments