Webdunia - Bharat's app for daily news and videos

Install App

ಸಚಿವ ಆನಂದ್ ಸಿಂಗ್ ರಿಂದ 23 ಕೋಟಿ ಮೌಲ್ಯದ ಅರಣ್ಯ ಸಂಪತ್ತು ಲೂಟಿ

Webdunia
ಸೋಮವಾರ, 2 ಮಾರ್ಚ್ 2020 (20:02 IST)
ಅರಣ್ಯ ಸಚಿವ ಆನಂದ್ ಸಿಂಗ್ ಬಳ್ಳಾರಿ‌ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಿ ಅರಣ್ಯ‌ ನಿಯಮಗಳನ್ನು  ಉಲ್ಲಂಘನೆ‌ ಮಾಡಿ  23 ಕೋಟಿ, 20 ಲಕ್ಷದ 88 ಸಾವಿರದ 469 ರೂ.ಗಳ ಸಂಪತ್ತು ಲೂಟಿ‌ಮಾಡಲಾಗಿದೆ.

ಹೀಗೆ ಲೂಟಿ ಮಾಡೋ ಮೂಲಕ ಸರಕಾರಕ್ಕೆ ವಂಚನೆ ಮಾಡಿದ್ದಾರೆಂದು ಲೋಕಾಯುಕ್ತ ವಿಶೇಷ ತನಿಖಾ ತಂಡವೇ ಚಾರ್ಜ್ ಶೀಟ್ ಸಲ್ಲಿಸಿದೆಂದು  ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಬಿಜೆಪಿಯವರೇ ಮಾತನಾಡಬೇಕಾದರೆ ಬದ್ಧತೆ ಇಟ್ಡುಕೊಳ್ಳಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ಕುರಿ ಕಾಯಲು ಸಿಂಗ್ ರಂತಹ ತೋಳವನ್ನು ನೇಮಿಸಿದ್ದೀರಿ. ಇದು ಸರಿಯೇ ಬಿಜೆಪಿಯವರೇ ಉತ್ತರಿಸಿ ಎಂದರು.

ನಾವು ಸಹ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದೇವು‌. ಆದರೆ ಅವರಿಗೆ ಅಧಿಕಾರ ನೀಡಿರಲಿಲ್ಲ. ಮಹರ್ಷಿ ವಾಲ್ಮೀಕಿ ರೀತಿ ನಾನು‌ ತಿದ್ದಿಕೊಳ್ಳುವೆ ಎಂದು ಸಿಂಗ್ ಹೇಳುತ್ತಿದ್ದಾರೆ.  ವಾಲ್ಮೀಕಿ ಕಳ್ಳ ಆಗಿರಲಿಲ್ಲ. ವಾಲ್ಮೀಕಿ ಕಳ್ಳ ಎಂದು ಸಾಬೀತು‌ ಮಾಡಲು ಯಾರಾದರೂ ಮುಂದೆ ಬನ್ನಿ ಅದಕ್ಕೆ ನನ್ನ ಮುಕ್ತ ಪಂಥಾಹ್ವಾನ ಇದೆ ಎಂದರು.

ವಾಲ್ಮಿಕಿ ಜೊತೆ ಸಮೀಕರಣ ಮಾಡಿಲೊಳ್ಳುವುದನ್ನು ಸಿಂಗ್ ಬಿಡಬೇಕು ಎಂದು ಎಚ್ಚರಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments