ಬಾರ್ ನಲ್ಲಿ ಕಿರಿಕ್ 2 ಗ್ಯಾಂಗ್ ಮಧ್ಯೆ ಹೊಡೆದಾಟ ..!!!

Webdunia
ಮಂಗಳವಾರ, 13 ಸೆಪ್ಟಂಬರ್ 2022 (15:02 IST)
ಲಾಂಗು ಮಚ್ಚು ಹಿಡಿದು ರೌಡಿಗಳು ಪುಂಡಾಟಿಕೆ ಮಾಡ್ತಿದ್ದಾರೆ.. ಮೊನ್ನೆ ಲಗ್ಗೆರೆ ಬಳಿಯ ಬಾರ್ ಒಂದರಲ್ಲೂ ಇದೇ ರೀತಿ ಲಾಂಗು ಬೀಸಿ ಭಯ ಸೃಷ್ಠಿ ಮಾಡಿದ್ದಾರೆ. ಇಲ್ಲಿ ಏಕಾ ಏಕಿ ಎರಡು ಗ್ಯಾಂಗ್ ಮಧ್ಯೆ ವಾರ್ ನಡೆದಿದೆ..
 
ಬಾರ್ ವೊಂದರಲ್ಲೇ ಎರಡು ಗ್ಯಾಂಗ್ ಗಳ‌ ಮಧ್ಯೆ ವಾರ್ ನಡೆದಿರೋ ಘಟನೆ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಸನ್ ರೈಸ್ ಅನ್ನೋ ಬಾರ್ ನಲ್ಲಿ ಏಕಾ ಏಕಿ ಒಂದು ಗ್ಯಾಂಗ್ ಲಾಂಗು ಮಚ್ಚು ತೆಗೆದು ಮತ್ತೊಂದು ಗ್ಯಾಂಗ್ ಮೇಲೆ‌ ದಾಳಿ ನಡೆಸಿದೆ.. ಎದುರಾಳಿ ಗ್ಯಾಂಗ್ ಕೈಯಲ್ಲೇ ಇದ್ದ ಬಿಯರ್ ಬಾಟಲ್ ತಗೊಂಡು ಪ್ರತಿರೋಧವೊಡ್ಡಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡಿದೋರಿಗೆ ಒಂದೊಮ್ಮೆ ಎದೆ ಝಲ್ ಅನ್ನಿಸುವಂತಿದೆ..
 
ಅಂದ್ಹಾಗೆ ನಗರದ ಲಗ್ಗೆರೆ ಬಳಿ ಇರೋ ಬಾರ್ ನಲ್ಲಿ ನಡೆದಿರೋ ಘಟನೆ ಇದು.. ಇತ್ತೀಚೆಗೆ ಒಂದು ಗ್ಯಾಂಗ್ ಬಾರ್ ನಲ್ಲಿ ಎಣ್ಣೆ ಹೊಡೆಯೋಕೆ ಕುಳಿತಿರುತ್ತೆ..ಪಕ್ಕದಲ್ಲೇ ಇದ್ದ ಮತ್ತೊಂದು ಗ್ಯಾಂಗ್ ನವರ ಜೊತೆ ಎಣ್ಣೆ ಹೊಡೆಯೋ ವಿಚಾರಕ್ಕೆ ಗಲಾಟೆಯಾಗಿದೆ.. ಈ ವೇಳೆ ಬಿಯರ್ ಬಾಟಲ್ ಚೆಲ್ಲಿದ್ದಕ್ಕೆ ಮಾತುಕತೆ ಶುರುವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.. ಏಕಾ ಏಕಿ ಚೀಲದಲ್ಲಿ ಲಾಂಗ್ ತೆಗೆದಿದ್ದೇ ಕುಳಿತಿದ್ದ ರಾಜು ಮತ್ತು ಸ್ನೇಹಿತನ ಗ್ಯಾಂಗ್ ಮೇಲೆ ಇನ್ನೋಂದು ಗ್ಯಾಂಗ್ ಅಟ್ಯಾಕ್ ಮಾಡಿದೆ.. ಇದಕ್ಕೆ ಪ್ರತಿರೋಧ ಒಡ್ಡಿದ ರಾಜು ಗ್ಯಾಂಗ್ ಬಿಯರ್ ಬಾಟಲ್ ನಿಂದ ಎದುರಾಳಿಗೆ ಹೊಡೆದು ಓಡಿಸಿದೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವವಿಖ್ಯಾತ ಜಂಬೂಸವಾರಿ: ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರ, ನೂರಾರು ಕಲಾತಂಡಗಳು ಭಾಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪೇಸ್‌ಮೇಕರ್‌ ಅಳವಡಿಕೆ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ನವೆಂಬರ್ ಕ್ರಾಂತಿ ಇಲ್ಲ, ಬರೀ ಬ್ರಾಂತಿ ಅಷ್ಟೇ: ಸಿಎಂ ಬದಲಾವಣೆ ಬಗ್ಗೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಗ್ಯಾರಂಟಿ ಹಣದಲ್ಲಿ ವಾಷಿಂಗ್ ಮಷಿನ್ ಖರೀದಿಸಿ ಮಹಿಳೆ ಪೂಜೆ: ವಿಡಿಯೊ ಹಂಚಿ ಸಿದ್ದರಾಮಯ್ಯ ಸಂತಸ

ದಸರಾ-ದೀಪಾವಳಿಗೆ ಕರ್ನಾಟಕಕ್ಕೆ ₹3705 ಕೋಟಿ ಕೇಂದ್ರದ ಕೊಡುಗೆ: ಪ್ರಲ್ಹಾದ ಜೋಶಿ

ಮುಂದಿನ ಸುದ್ದಿ
Show comments