Webdunia - Bharat's app for daily news and videos

Install App

ಬಾರ್ ನಲ್ಲಿ ಕಿರಿಕ್ 2 ಗ್ಯಾಂಗ್ ಮಧ್ಯೆ ಹೊಡೆದಾಟ ..!!!

Webdunia
ಮಂಗಳವಾರ, 13 ಸೆಪ್ಟಂಬರ್ 2022 (15:02 IST)
ಲಾಂಗು ಮಚ್ಚು ಹಿಡಿದು ರೌಡಿಗಳು ಪುಂಡಾಟಿಕೆ ಮಾಡ್ತಿದ್ದಾರೆ.. ಮೊನ್ನೆ ಲಗ್ಗೆರೆ ಬಳಿಯ ಬಾರ್ ಒಂದರಲ್ಲೂ ಇದೇ ರೀತಿ ಲಾಂಗು ಬೀಸಿ ಭಯ ಸೃಷ್ಠಿ ಮಾಡಿದ್ದಾರೆ. ಇಲ್ಲಿ ಏಕಾ ಏಕಿ ಎರಡು ಗ್ಯಾಂಗ್ ಮಧ್ಯೆ ವಾರ್ ನಡೆದಿದೆ..
 
ಬಾರ್ ವೊಂದರಲ್ಲೇ ಎರಡು ಗ್ಯಾಂಗ್ ಗಳ‌ ಮಧ್ಯೆ ವಾರ್ ನಡೆದಿರೋ ಘಟನೆ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಸನ್ ರೈಸ್ ಅನ್ನೋ ಬಾರ್ ನಲ್ಲಿ ಏಕಾ ಏಕಿ ಒಂದು ಗ್ಯಾಂಗ್ ಲಾಂಗು ಮಚ್ಚು ತೆಗೆದು ಮತ್ತೊಂದು ಗ್ಯಾಂಗ್ ಮೇಲೆ‌ ದಾಳಿ ನಡೆಸಿದೆ.. ಎದುರಾಳಿ ಗ್ಯಾಂಗ್ ಕೈಯಲ್ಲೇ ಇದ್ದ ಬಿಯರ್ ಬಾಟಲ್ ತಗೊಂಡು ಪ್ರತಿರೋಧವೊಡ್ಡಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡಿದೋರಿಗೆ ಒಂದೊಮ್ಮೆ ಎದೆ ಝಲ್ ಅನ್ನಿಸುವಂತಿದೆ..
 
ಅಂದ್ಹಾಗೆ ನಗರದ ಲಗ್ಗೆರೆ ಬಳಿ ಇರೋ ಬಾರ್ ನಲ್ಲಿ ನಡೆದಿರೋ ಘಟನೆ ಇದು.. ಇತ್ತೀಚೆಗೆ ಒಂದು ಗ್ಯಾಂಗ್ ಬಾರ್ ನಲ್ಲಿ ಎಣ್ಣೆ ಹೊಡೆಯೋಕೆ ಕುಳಿತಿರುತ್ತೆ..ಪಕ್ಕದಲ್ಲೇ ಇದ್ದ ಮತ್ತೊಂದು ಗ್ಯಾಂಗ್ ನವರ ಜೊತೆ ಎಣ್ಣೆ ಹೊಡೆಯೋ ವಿಚಾರಕ್ಕೆ ಗಲಾಟೆಯಾಗಿದೆ.. ಈ ವೇಳೆ ಬಿಯರ್ ಬಾಟಲ್ ಚೆಲ್ಲಿದ್ದಕ್ಕೆ ಮಾತುಕತೆ ಶುರುವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.. ಏಕಾ ಏಕಿ ಚೀಲದಲ್ಲಿ ಲಾಂಗ್ ತೆಗೆದಿದ್ದೇ ಕುಳಿತಿದ್ದ ರಾಜು ಮತ್ತು ಸ್ನೇಹಿತನ ಗ್ಯಾಂಗ್ ಮೇಲೆ ಇನ್ನೋಂದು ಗ್ಯಾಂಗ್ ಅಟ್ಯಾಕ್ ಮಾಡಿದೆ.. ಇದಕ್ಕೆ ಪ್ರತಿರೋಧ ಒಡ್ಡಿದ ರಾಜು ಗ್ಯಾಂಗ್ ಬಿಯರ್ ಬಾಟಲ್ ನಿಂದ ಎದುರಾಳಿಗೆ ಹೊಡೆದು ಓಡಿಸಿದೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments