ಜೆಡಿಎಸ್​ಗೆ 113 ಸೀಟ್ ಬರುತ್ತಾ...?

Webdunia
ಸೋಮವಾರ, 1 ಮೇ 2023 (17:00 IST)
2023ರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಬೆಮಲ್ ಕಾಂತರಾಜು ಪರ ಕಾಂಗ್ರೆಸ್​​​​ ನಾಯಕ ರಾಹುಲ್‌ ಗಾಂಧಿ ಮತಯಾಚನೆ ಮಾಡಿದ್ರು. ಪ್ರಚಾರದ ನಂತರ ತುರುವೇಕೆರೆಯ ಗುರುಭವನ‌ ಮೈದಾನದಲ್ಲಿ ಕಾಂಗ್ರೆಸ್​​​ ಬೃಹತ್​​​ ಸಮಾವೇಶದಲ್ಲಿ ಭಾಗಿಯಾದ್ರು.. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾಸ್, ಡೀಸೆಲ್‌, ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ.. ನಿಮ್ಮ ಜೀವನಕ್ಕೆ ಬಿಜೆಪಿ ಕಲ್ಲು ಹಾಕ್ತಿದೆ ಅಂತಾ ಬಿಜೆಪಿ ವಿರುದ್ದ ರಾಹುಲ್​​​ ಗಾಂಧಿ ಕಿಡಿಕಾರಿದ್ರು.. ರೇಷನ್, ರಿಸರ್ವೇಶನ್, ಡ್ಯಾಂ, ಸಬ್ಸಿಡಿ ಎಲ್ಲವೂ ಕೊಟ್ಟಿದ್ದು ಕಾಂಗ್ರೆಸ್.. ಜೆಡಿಎಸ್​ಗೆ 113 ಸೀಟ್ ಬರುತ್ತಾ..? ಸುಮ್ಮನೆ ಜೆಡಿಎಸ್​ಗೆ ವೋಟ್ ಹಾಕಿ ನಿಮ್ಮ ಅಮೂಲ್ಯ ಮತವನ್ನ ವೇಸ್ಟ್ ಮಾಡ್ಕೋಬೇಡಿ.. ಇದು ನನ್ನ‌ಕೊನೆ ಚುನಾವಣೆ, ಒಂದು ವೋಟ್ ಹಾಕಿ ಅಂತಾ ರಾಹುಲ್​​​​ ಗಾಂಧಿ ಮತದಾರರಲ್ಲಿ ವಿನಂತಿಸಿಕೊಂಡ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೆ ದಲಿತ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ: ನಿಮ್ಮಲ್ಲಿ ದಲಿತರನ್ನು ಸಿಎಂ ಮಾಡಿ ಎಂದ ಪಬ್ಲಿಕ್

Karnataka Weather: ಈ ಜಿಲ್ಲೆಯವರಿಗೆ ಇಂದು ಭಾರೀ ಮಳೆ

ಇದೇ 22ರಂದು ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಪಿಎಸ್ಐ ಆಗಿ 10ವರ್ಷ ಪೊರೈಸಿದ ಖುಷಿಯಲ್ಲಿ ಮಾಡ್ಬರ್ದು ಮಾಡಿ ಅಮಾನತು ಆದ ಪೋಲಿಸ್ ಅಧಿಕಾರಿ

ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ಮುಂದಿನ ಸುದ್ದಿ
Show comments