Webdunia - Bharat's app for daily news and videos

Install App

ಬಿಎಂಟಿಸಿ ಬಸ್ ಪೂಜೆ ಖರ್ಚಿಗೆ ಈ ವರ್ಷವು ಬರೀ 100 ಮಾತ್ರ!

Webdunia
ಮಂಗಳವಾರ, 4 ಅಕ್ಟೋಬರ್ 2022 (21:50 IST)
ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ.ಇತ್ತ ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಆಯುಧಪೂಜೆಯನ್ನ ಮಾಡಲಾಗ್ತಿದೆ.ಮಾರುಕಟ್ಟೆಯಲ್ಲಿ ನಿಂಬೆ, ಹೂ, ಹಾರದ ಬೆಲೆ ಹೆಚ್ಚಿದೆ.ಆದ್ರೆ ಬಿಎಂಟಿಸಿ ಸಾರಿಗೆ ಸಂಸ್ಥೆ ಬೇರೆ 100 ರೂಪಾಯಿಯಲ್ಲಿ ದಸರಾ ಆಚರಿಸಲು ಹಣ ನೀಡಿದೆ.ಹೀಹಾಗಿ ಬಿಎಂಟಿಸಿ ಯ  ಜಿಪುಣತನದ ವಿರುದ್ಧ ಚಾಲಕರು, ಕಂಡಕ್ಟರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರು, ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯುಧ ಪೂಜೆ ಖರ್ಚು ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್‌ಗೆ ಕೇವಲ 100 ನೀಡಿದ್ದು ,ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.ಆಯುಧ ಪೂಜೆಗಾಗಿ  ವಾಹನಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ.ಸಾರಿಗೆ ಸಿಬ್ಬಂದಿ ತಾವು ನಿತ್ಯ ಓಡಿಸುವ ಬಸ್‌ಗಳನ್ನು ಇಂದು ಸಿಂಗರಿಸಿ ಪೂಜೆ ಮಾಡಿದ್ರು.
 
ಈ ಆಯುಧ ಪೂಜೆಯ ಖರ್ಚಿಗೆಂದು ಐದಾರು ವರ್ಷಗಳಿಂದ ಬಿಎಂಟಿಸಿ ಪ್ರತಿ ಬಸ್‌ಗೆ 100 ಮಾತ್ರ ನೀಡುತ್ತಾ ಬಂದಿದೆ.ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿದ್ದು, ಪೂಜೆ ಖರ್ಚು ಹೆಚ್ಚಿಸಬೇಕು ಎಂದು ಪ್ರತಿ ವರ್ಷವೂ ಚಾಲಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಹಿಂದಿನಂತೆಯೇ ಈ ಬಾರಿಯೂ ಪ್ರತಿ ಬಸ್‌ಗೆ 100 ನೀಡಿದಾರೆ.ಹೀಗಾಗಿ ಬಸ್ ಚಾಲಕರು ಅವರೇ ಹಣದಲ್ಲಿಯೇ ಆಯುಧ ಪೂಜೆ ಮಾಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments