Select Your Language

Notifications

webdunia
webdunia
webdunia
webdunia

‘ಸೋನಿಯಾ ಗಾಂಧಿ ಇಲ್ಲಾಂದ್ರೆ ಕಾಂಗ್ರೆಸ್ ಬಾಗಿಲು ಬಂದ್’

‘ಸೋನಿಯಾ ಗಾಂಧಿ ಇಲ್ಲಾಂದ್ರೆ ಕಾಂಗ್ರೆಸ್ ಬಾಗಿಲು ಬಂದ್’
ಬೆಂಗಳೂರು , ಭಾನುವಾರ, 1 ಅಕ್ಟೋಬರ್ 2017 (13:06 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ವರಿಷ್ಠೆ ಸೋನಿಯಾ ಗಾಂಧಿ ಒಬ್ಬರೇ ಆಧಾರ. ಅವರಿಲ್ಲ ಅಂದ್ರೆ ಆ ಪಕ್ಷ ಬಾಗ್ಲು ಹಾಕ್ಕೊಂಡು ಮನೆಗೆ ಹೋಗಬೇಕಷ್ಟೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.


ಬಿಜೆಪಿ ಪಕ್ಷದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ಸೋನಿಯಾ ಬಿಟ್ಟರೆ ಬೇರೆ ನಾಯಕಿಯರೇ ಇಲ್ಲ. ಅವರಿಲ್ಲದೇ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.

ಆದರೆ ಬಿಜೆಪಿ ಹಾಗಲ್ಲ. ಹರಿಯುವ ನೀರಿನಂತೆ. ಈ ಪಕ್ಷಕ್ಕೆ ಬಂದರೆ ಭವಿಷ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಬಾ ರಾಮ್ ದೇವ್ ನಂತರ ಪತಂಜಲಿ ಉತ್ತರಾಧಿಕಾರಿ ಯಾರು?