Webdunia - Bharat's app for daily news and videos

Install App

ಹಾದೀಲಿ ಬೀದೀಲಿಹೋಗುವರಿಗೆ ಉತ್ತರ ಕೊಡಲ್ಲ-ಡಿಕೆಶಿ

Webdunia
ಶುಕ್ರವಾರ, 20 ಅಕ್ಟೋಬರ್ 2023 (15:27 IST)
CBI ತನಿಖೆಗೆ ವಿಪಕ್ಷಗಳ ಆಗ್ರಹ  ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಅವರು ಯಾವ ರಾಜಕೀಯ ಬೇಕಾದ್ರೂ ಮಾಡ್ಲಿ.ಯಡಿಯೂರಪ್ಪ ಪರ್ಮೀಶನ್ ಕೊಟ್ಟಿದ್ದು ಗೊತ್ತಿಲ್ವಾ?ಅವರ ಎಜಿ ಪರ್ಮೀಶನ್ ಕೊಡೋಕೆ ಬರಲ್ಲ ಅಂದಿದ್ರು.ಆದರೂ ಅವರು ಪರ್ಮಿಷನ್ ಕೊಡಲಿಲ್ವಾ?ಅವರ ಪಾರ್ಟಿ MLA ಗಳದ್ದು ಬೇಕಾದಷ್ಟಿದೆ.ಸ್ಪೀಕರ್ ಅತ್ರ ತೆಗೆದುಕೊಂಡು ಹೋಗಿ ಕೊಟ್ರು.ಈಗ ೯೦% ತನಿಖೆ ಮಾಡ್ತೇವೆ ಅಂದಿದ್ದೇವೆ.ನೋಡೋಣ ನಮ್ಮ ಅಡ್ವೋಕೇಟ್ ಗಳತ್ರ ಚರ್ಚೆ ಮಾಡ್ತೇನೆ.ಏನು ಮಾಡಬೇಕು ಅಂತ ಚರ್ಚೆ ಮಾಡ್ತೇನೆ.ಹಾದೀಲಿ ಬೀದೀಲಿಹೋಗುವರಿಗೆ ಉತ್ತರ ಕೊಡಲ್ಲ.ಕೋರ್ಟ್ ಏನು ಹೇಳುತ್ತೆ ಅದಕ್ಕೆ ಉತ್ತರ ಕೊಡಬೇಕಷ್ಟೇ ಎಂದು ಮಾದ್ಯಮದವರ ಮೇಲೂ ಡಿಕೆಶಿವಕುಮಾರ್ ಗರಂ ಆದ್ರು.
 
ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ,ಕಾಡುಗೊಲ್ಲ ಸಮುದಾಯ ವಿರೋಧ ವಿಚಾರವಾಗಿ ರಾಜಕೀಯವಾಗಿ ಯಾರು ಪ್ರಬಲ ಇರ್ತಾರೆ.ಅಂತವರಿಗೆ ವಿರೋಧ ಮಾಡ್ತಾರೆ.ಮೋರ್ ದಿ ಸ್ಟ್ರಾಂಗ್ ಮೋರ್ ದಿ ಎನಿಮೀಸ್.ಪೂರ್ಣಿಮಾ ಅವರು ಶಾಸಕರಾಗಿದ್ರು.ಅವರ ತಂದೆ ಮಂತ್ರಿ ಆಗಿದ್ರು, ನಮ್ಮ ಪಾರ್ಟಿಯವರು.ಅಲಯನ್ಸ್ ಸರಿ ಇಲ್ಲ ಅಂತ ಬರ್ತಿದ್ದಾರೆ.ಅವರ ಅಡ್ಮಿಶನ್ ತೆಗೆದುಕೊಳ್ತೇವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments