Webdunia - Bharat's app for daily news and videos

Install App

ಜೆಡಿಎಸ್ ಎನ್ ಡಿಎಗೆ ಸ್ವಾಗತ ಕೋರ್ತೇವೆ-ಅಶ್ವಥ್ ನಾರಾಯಣ

Webdunia
ಶುಕ್ರವಾರ, 22 ಸೆಪ್ಟಂಬರ್ 2023 (19:40 IST)
ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ಜೆಡಿಎಸ್ ಎನ್ ಡಿಎಗೆ ಸ್ವಾಗತ ಕೋರ್ತೇವೆ.ನಮ್ಮ ಜೊತೆ ಜೆಡಿಎಸ್ ಅಧಿಕೃತ ಕೈ ಜೋಡಿಸಿರಲಿಲ್ಲ.ಈಗ ಜೆಡಿಎಸ್ ನಮ್ಮ ಜೊತೆ ಇದೆ.ಕ್ಷೇತ್ರಗಳ ಮಟ್ಟದಲ್ಲಿ ಸಣ್ಣ ಪುಟ್ಟ ವೈಮನಸ್ಸು ಇರುತ್ವೆ.ವರಿಷ್ಠರು ನಿರ್ಧಾರ ತೆಗೆದುಕೊಂಡಾಗ ಎಲ್ಲರೂ ಗೌರವಿಸಬೇಕು.ಇದು ಎರಡೂ ಪಕ್ಷಕ್ಕೂ ಶಕ್ತಿ ತುಂಬುತ್ತೆ.ಏನೇ ಇದ್ರೂ ಎಲ್ಲಾ ಮರೆತು ಒಂದಾಗಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
 
ಜೆಡಿಎಸ್ ಗೆ ಲಾಭ ಅನ್ನೋ ವಿಚಾರವಾಗಿ ಕಳೆದ ಬಾರಿ ೨೫ಇತ್ತು, ಈ ಬಾರಿ ೨೮ಆಗುತ್ತೆ.ಇದು ನಮಗೆ ಲಾಭವೇ.ಕಾಂಗ್ರೆಸ್,ಜೆಡಿಎಸ್ ಕೈಜೋಡಿಸಿ ಏನಾಗಿದೆ ಗೊತ್ತಿದೆ .ಜೆಡಿಎಸ್,ಬಿಜೆಪಿ ಮೈತ್ರಿಯಿಂದ ಹೆಚ್ಚು ಕಮ್ಮಿ ಇಲ್ಲ.೫೦:೫೦ಆಗುತ್ತೆ,ಈ ಮೈತ್ರಿ ಸಂತೋಷ ತಂದಿದೆ.ಇವತ್ತು ಬಿಜೆಪಿ ಬೇರು ಮಟ್ಟದಿಂದ ಸಂಘಟನೆ ಕಟ್ಟಿದೆ.ಸಮಯ ಬಂದಾಗ ಎಲ್ಲರನ್ನೂ ಜೊತೆ ಸೇರಿಸಿಕೊಳ್ಳ ಬೇಕು.ಎಲ್ಲರಿಗೂ ಜಾಗ ಇದೆ,ಅವಕಾಶದ ಕೊರತೆ ಇಲ್ಲ.ಜೊತೆಯಲ್ಲಿ ಒಟ್ಟಾಗಿ, ಒಂದಾಗಿ ಸಾಗಬೇಕು.ಜೆಡಿಎಸ್ ನಲ್ಲೂ ಬಿಜೆಪಿ ಇಷ್ಟಪಡೋರು ಇದಾರೆ.ಜೆಡಿಎಸ್‌ನವ್ರು ನಮ್ಮವರನ್ನು ಸಮಾನವಾಗಿ ನೋಡಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

ಮುಂದಿನ ಸುದ್ದಿ
Show comments