Webdunia - Bharat's app for daily news and videos

Install App

ಇನ್ಮುಂದೆ ಕಾವೇರಿ ಹೋರಾಟ ಉಗ್ರವಾಗಿರುತ್ತೆ- ಸಾರಾ ಗೋವಿಂದ್

Webdunia
ಗುರುವಾರ, 5 ಅಕ್ಟೋಬರ್ 2023 (15:20 IST)
ಕಾವೇರಿ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ.ನಗರದಲ್ಲಿ ಕಾವೇರಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆದಿದ್ದು,ಇನ್ನು‌ ಮುಂದೆ ಹೋರಾಟ ಉಗ್ರವಾಗಿರಲಿದೆ ಎಂದು ಸಾರಾ ಗೋವಿಂದ್ ಎಚ್ಚರಿಕೆ ಕೊಟ್ಟಿದ್ದಾರೆ.ಇಂದು ಕೆ.ಆರ್. ಎಸ್ ಮುತ್ತಿಗೆ ಹಾಕೋಕೆ ಎಲ್ಲರೂ ಹೊರಟಿದ್ದೇವೆ.ನಮ್ಮ ಆಕ್ರೋಶವನ್ನು ವ್ಯಕ್ತಪಡಿಸ್ತೀವಿ.09 ನೇ ತಾರೀಖು ರಾಜ್ಯದ ಎಲ್ಲಾ ಕಡೆ ಗಡಿ ಬಂದ್ ಮಾಡ್ತೀವಿ.ಬೆಳಗ್ಗೆ 11:30 ಇಂದ  ಸಂಜೆ 5 ಗಂಟೆಯವರೆಗೆ ಹತ್ತಿಬೆಲೆ, ನೆಲಮಂಗಲ, ಕೋಲಾರ ಸೇರಿದಂತೆ ಎಲ್ಲಾ ಗಡಿಗಳು ಬಂದ್ ಮಾಡ್ತಿವಿ ಎಂದು ಸಾರಾ ಗೋವಿಂದ್ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments