Webdunia - Bharat's app for daily news and videos

Install App

ಶೋಧ

ಇಳಯರಾಜ
ಸೃಷ್ಟಿಯ ಮೂಲ
ಅರಿಯ ಬಯಸಿ
ಸುತ್ತೆಲ್ಲ ಸುಳಿದು
ಜೀವನದ ತಳಕ್ಕೆ

ಇಳಿದು ಪರಡಿದೆ
ಅನಾಥ ಪ್ರಜ್ಞೆ
ತಲೆಯೆತ್ತಿ ಬೆದರಿಸಿದಾಗ
ಅಳಬೇಕು ಅನಿಸಿತು.

ನದೀ ಮೂಲ
ಋಷಿ ಮೂಲ
ಇನ್ನೂ ಏನೇನೊ ಮೂಲ
ಹುಡುಕಬಾರದಂತೆ

ಆದರೂ ಅಮವಾಸ್ಯೆಯ
ರಾತ್ರಿ ಕಪ್ಪು ಕತ್ತಲೆ
ಬೆಳಕ ಹುಡುಕುವ
ನನ್ನ ಯತ್ನ ವಿಫಲವಾದಾಗ
ಸೋತೆ ಅನಿಸಿತು.

- ಡ ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments