Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬೇವು ಬೆಲ್ಲ - ಭಾಗ 2
ಇಳಯರಾಜ
ವಕ್ರತೆಯಿರುವಲ್ಲಿ ಋಜುವಿಲ್ಲ
ಋಜುವಿರುವಲ್ಲಿ ವಕ್ರತೆಯಿಲ್ಲ
ವಕ್ರತೆ ಋಜುಗಳನು ಒಂದೆಡೆ ನಾವು ಕಾಣೆವಲ್ಲ
ಆದರೆ ನಾವಿಬ್ಬರೂ ಒಂದಾಗಿ ಬದುಕುತಿಹೆವಲ್ಲ
ಗುಲಾಬಿಯಿರುವಲ್ಲಿ ಮುಳ್ಳು
ತಾವರೆಯಿರುವಲ್ಲಿ ಕೆಸರು
ಪರಿಮಳದ ಕಸ್ತೂರಿಯಲಿ ನೀನು
ನೀನದೆಲ್ಲಿಯೊ ಅಲ್ಲಿ ನಾನು
ಅಲ್ಲ ನೀನೆನಗೆ ಜೀವನ ವಿರೋಧಿ
ಬಲ್ಲೆ ನೀನೆನ್ನ ಬದುಕಿನ ಸೌಭಾಗ್ಯನಿಧಿ
ಅಲ್ಲ ನೀನೆನ್ನ ಬಾಳ ಮೊಸರಿನ ಕಲ್ಲು
ನಿಜಕು ನೀನೇ ಎನ್ನ ಯಶಸ್ಸಿನ ಮೈಲಿಗಲ್ಲು
ನೀನಿದ್ದರೇನೇ ನನ್ನ ಬದುಕಿಗೆ ಅರ್ಧ
ನೀನಿಲ್ಲದಿರೆ ನನ್ನ ಬಾಳು ವ್ಯರ್ಥ
ಇಲ್ಲ ನಮ್ಮೊಳಗೆ ಮೇಲು ಕೀಳೆಂಬ ಭಾವ
ತಾರತಮ್ಯವು ಬರಲು ಪ್ರೀತಿ ಸ್ನೇಹಕ್ಕೆ ಅಭಾವ
ಕಪ್ಪು ಬಿಳಿ ರಾತ್ರಿ ಹಗಲು
ಕಷ್ಟಸುಖ ನೋವು ನಲಿವು
ಇದ್ದೇ ಇವೆಯಲ್ಲ ಈಜಗದಲ್ಲಿ
ಅಂದು ಇಂದು ಮುಂದು ಎಂದೆಂದು
ಅದರಂತೆ ನೀನು ನಾನು
ಬೆರೆತಾಗ ನಾನು ನೀನು
ಆಗೋಣ ಯುಗಾದಿಯ ಬೇವು ಬೆಲ್ಲ
ನಮಗಿನ್ನು ಸಾಟಿ ಬೇರೆಯಿಲ್ಲ.
- ಡ ಾ| ಶ್ರೀಕೃಷ್ಣ ಭಟ್ ಅರ್ತಿಕಜೆ
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ
ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ
ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ
ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು
ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ
Show comments