Webdunia - Bharat's app for daily news and videos

Install App

ದೇವರ ಬಿಂಬ

ಇಳಯರಾಜ
ಅಪ್ಪನೊಡನೆ ಕೆರೆಯ ದಡದಿ ಹೊರಟ ನಮ್ಮ ಪುಟ್ಟ
ನೀರಿನೊಳಗೆ ತೇಲೋ ರವಿಯ ಎಡೆಗೆ ದೃಷ್ಟಿ ನೆಟ್ಟ

ಒಡನೆ ಹೋಗಿ ನೀರಿನೊಳಗೆ ಕರವನಿಟ್ಟ ಪುಟ್ಟ
ಸೋಜಿಗದಿ ತಂದೆಯಲ್ಲಿ ಹೀಗೆ ಪ್ರಶ್ನೆ ಇಟ್ಟ

ಅಪ್ಪಾ ಹೇಳು ಮೇಲೆ ಇರುವ ರವಿಯು ಇವನು ತಾನೇ ?
ಉರಿವ ರವಿಯು ಏಕೆ ಇಲ್ಲ ತಣ್ಣಗಿರುವ ಶಾನೆ ?

ತಂದೆ ನುಡಿದ ರವಿಯ ಬಿಂಬ ಇಹುದು ನೀರಿನಲ್ಲಿ
ಶಿವನ ಬಿಂಬದಂತೆ ಮನುಜ ಇರುವ ಹಾಗೆ ಜಗದಲಿ

- ಗುರುರಾಜ ಬೆಣಕಲ್

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments