Select Your Language

Notifications

webdunia
webdunia
webdunia
webdunia

ನಿರ್ದೇಶಕ, ರಾಜಕಾರಣಿ ಸೀಮನ್ ಬಗ್ಗೆ ವಿಜಯ್ ಅಭಿಮಾನಿಗಳು ಸಿಟ್ಟಾಗಿದ್ದೇಕೆ?

ನಿರ್ದೇಶಕ, ರಾಜಕಾರಣಿ ಸೀಮನ್ ಬಗ್ಗೆ ವಿಜಯ್ ಅಭಿಮಾನಿಗಳು ಸಿಟ್ಟಾಗಿದ್ದೇಕೆ?
ಚೆನ್ನೈ , ಶುಕ್ರವಾರ, 25 ಡಿಸೆಂಬರ್ 2020 (10:32 IST)
ಚೆನ್ನೈ : ಖ್ಯಾತ ನಿರ್ದೇಶಕ ಮತ್ತು ರಾಜಕಾರಣಿ ಸೀಮನ್ ರಜನಿಕಾಂತ್ ಬಗ್ಗೆ ಕಮಲ್ ಹಾಸನ್ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಪರೋಕ್ಷವಾಗಿ ವಿಜಯ್ ಗೆ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸೀಮನ್, ಚುನಾವಣೆಯಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಪ್ರಭಾವಕ್ಕೆ ಒಳಗಾಗಿ ಯಾವುದೇ ನಟರು ಇನ್ನು ಮುಂದೆ ರಾಜಕೀಯ ಪ್ರವೇಶಿಸಲು ಭಯಪಡಬಾರದು ಎಂದು ಹೇಳಿದ್ದಾರೆ.

ಇದಕ್ಕೆ ಸಿಟ್ಟಾದ ವಿಜಯ್ ಅಭಿಮಾನಿಗಳು ತಮಿಳುನಾಡಿನಾದ್ಯಂತ ಪೋಸ್ಟ್ ಗಳನ್ನು ಅಂಟಿಸಿ ಸೀಮನ್ ವಿಜಯ್ ಬಗ್ಗೆ ಮಾತನಾಡಿದ್ದಕ್ಕೆ ತಕ್ಷಣ ಕ್ಷಮೆಯಾಚಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಟ್ವೀಟ್ ನಲ್ಲಿ ರಕ್ಷಿತ್ ಶೆಟ್ಟಿ! ಫ್ಯಾನ್ಸ್ ಖುಷಿಯೋ ಖುಷಿ